Select Your Language

Notifications

webdunia
webdunia
webdunia
webdunia

ಗುರುಪೂರ್ಣಿಮೆ ದಿನದ ಪ್ರಧಾನಿ ನರೇಂದ್ರ ಮೋದಿ ವಿಶೇಷತೆ ಏನು?

ಗುರುಪೂರ್ಣಿಮೆ ದಿನದ ಪ್ರಧಾನಿ ನರೇಂದ್ರ ಮೋದಿ ವಿಶೇಷತೆ ಏನು?
ನವದೆಹಲಿ , ಬುಧವಾರ, 17 ಜುಲೈ 2019 (12:55 IST)
ಗುರುಪೂರ್ಣಿಮೆ ದಿನ ಉಡುಪಿ ಪೇಜಾವರ ಶ್ರೀಗಳ ಆಶೀರ್ವಾದವನ್ನು ಪ್ರಧಾನಿ ನರೇಂದ್ರ ಮೋದಿ ಪಡೆದುಕೊಂಡಿದ್ದಾರೆ.

ನವದೆಹಲಿಯಲ್ಲಿರೋ ಪ್ರಧಾನಿ ನಿವಾಸಕ್ಕೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ನೀಡಿದ್ರು. ಈ ಸಂದರ್ಭದಲ್ಲಿ  ಪೇಜಾವರ ಸ್ವಾಮೀಜಿಗಳನ್ನು ವಿಶಿಷ್ಟವಾಗಿ ಪ್ರಧಾನಿ ಸನ್ಮಾನಿಸಿ ಗೌರವಿಸಿದ್ರು.

ಇನ್ನು ಪೇಜಾವರ ಶ್ರೀಗಳೂ ಸಹ, ಆತ್ಮೀಯವಾಗಿ ಮಾತನಾಡಿ ಪ್ರಧಾನಿಗೆ ಶ್ರೀಕೃಷ್ಣನ ವಿಗ್ರಹ ನೀಡಿ ಆಶೀರ್ವಾದ ಮಾಡಿದ್ರು.

ರಾಮ ಮಂದಿರ ನಿರ್ಮಾಣ ಹಾಗೂ ಗಂಗಾ ನದಿ ಶುದ್ದೀಕರಣ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸ್ವಾಮೀಜಿ ಹಾಗೂ ಮೋದಿ ಚರ್ಚೆ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಮ್ಮೆ ಜತೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದವನಿಗೆ ಏನಾಯ್ತು?