Select Your Language

Notifications

webdunia
webdunia
webdunia
webdunia

ಶಾಮನೂರುಗೆ ಅರಿವು ಮರೆವಾಗಿದೆ ಎಂದ ಎಂ.ಬಿ.ಪಾಟೀಲ್

ಶಾಮನೂರುಗೆ ಅರಿವು ಮರೆವಾಗಿದೆ ಎಂದ ಎಂ.ಬಿ.ಪಾಟೀಲ್
ವಿಜಯಪುರ , ಶನಿವಾರ, 20 ಅಕ್ಟೋಬರ್ 2018 (15:42 IST)
ಮಾಜಿ ಸಚಿವ ಹಾಗೂ ಶಾಸಕ ಎಂ.ಬಿ.ಪಾಟೀಲ್,  ಶಾಮನೂರು ಶಿವಶಂಕ್ರಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹಿರಿಯರಾಗಿರುವ ಶಾಮನೂರು ಶಿವಶಂಕ್ರಪ್ಪನವರಿಗೆ ಅರಿವು ಮರೆವಾಗಿದೆ ಎಂದು ಟೀಕೆ ಮಾಡಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮದ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಈಗಾಗಲೇ ಪ್ರತಿಕ್ರಿಯೆ ಕೊಟ್ಟಿದ್ದೇನೆ. ಈ ಬಗ್ಗೆ ಪಕ್ಷದ ಮುಖಂಡರ ಜತೆ ಚರ್ಚೆ ಮಾಡುತ್ತೇನೆ ಎಂದು ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಸೋತು ಸುಣ್ಣವಾಗಿ ಮನೆಯಲ್ಲಿ ಕುಳಿತಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿರುವುದು ಸರಿಯಲ್ಲ. ಶಾಮನೂರು ಅವರ ಮಗ ಮಲ್ಲಿಕಾರ್ಜುನ ಸಹ ಸೋತು ಸುಣ್ಣವಾಗಿದ್ದಾರೆ. ಅವರಿಗೆ ಅರಿವು ಮರೆವಾಗಿದೆ ಎಂದು ತಿರುಗೇಟು ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಷಣೆ