Select Your Language

Notifications

webdunia
webdunia
webdunia
webdunia

ಅಪಾಯ ಲೆಕ್ಕಿಸದೇ ಯುವಕರ ಸೆಲ್ಫಿ ಗೀಳು

ಅಪಾಯ ಲೆಕ್ಕಿಸದೇ ಯುವಕರ ಸೆಲ್ಫಿ ಗೀಳು
ಬಾಗಲಕೋಟೆ , ಮಂಗಳವಾರ, 25 ಜುಲೈ 2023 (16:40 IST)
ಉಕ್ಕಿ ಹರಿಯುವ ನದಿಯಲ್ಲಿ ಯುವಕರು ಹುಚ್ಚಾಟವಾಡಿರೋ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ನಡೆದಿದೆ. ಯುವಕರು ಜಲಾವೃತವಾಗಿರುವ ಶ್ರಮಬಿಂದುಸಾಗರದ ಸೇತುವೆ ಮೇಲೆ ಓಡಾಡುವುದಲ್ಲದೇ, ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ತಪ್ಪಿದ್ದಲ್ಲ. ಹಿಪ್ಪರಗಿ ಬ್ಯಾರೇಜ್​​ನಿಂದ 90 ಸಾವಿರ ಕ್ಯೂಸೆಕ್​​​ಗಿಂತಲೂ ಅಧಿಕ ನೀರು ಹರಿದು ಬರ್ತಿದೆ.ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿ ಶ್ರಮಬಿಂದು ಸಾಗರದ ಮೇಲ್ಭಾಗಕ್ಕೆ ನೀರು ಚಿಮ್ಮುತ್ತಿದೆ.. ಅಪಾಯ ಲೆಕ್ಕಿಸದೇ ಯುವಕರು ಸೆಲ್ಫಿಗಾಗಿ ಸೇತುವೆ ಮೇಲೆ ಹೋಗ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಞಾನವಾಪಿ ಮಸೀದಿ ಸರ್ವೆಗೆ ತಾತ್ಕಾಲಿಕ ತಡೆ