Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಚುನಾವಣೆಗಾಗಿ ಮೀಸಲಾತಿ ಗಲಾಟೆ - ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ

ಬಿಬಿಎಂಪಿ ಚುನಾವಣೆಗಾಗಿ ಮೀಸಲಾತಿ ಗಲಾಟೆ - ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ
bangalore , ಭಾನುವಾರ, 7 ಆಗಸ್ಟ್ 2022 (18:06 IST)
ಬಿಬಿಎಂಪಿ‌ ಚುನಾವಣೆ ಸಮೀಪಿಸುತ್ತಿದಂತೆ ಹಗ್ಗ-ಜಾಗ್ಗಟ ಆರಂಭವಾಗುತ್ತಿದೆ .ಬಿಬಿಎಂಪಿ ಚುನಾವಣೆಗೆ ಸಂಬಂಧಿಸುದಂತೆ ಮೂರುವರೆ ಸಾವಿರ ಆಕ್ಷೇಪ ಬಂದಿದೆ.ಈ ಬಗ್ಗೆ ಒಂದೇ ಒಂದು ಅರ್ಜಿ ವಿಚಾರಣೆ ಮಾಡಿಲ್ಲ ಬಿಜೆಪಿ ಕಚೇರಿ, ಆರ್ ಎಸ್ ಎಸ್ ಕಚೇರಿ ಕುಳಿತು ಮೀಸಲಾತಿ ಮಾಡಿದ್ದಾರೆ.ಇದನ್ನ ನಾವು ಒಪ್ಪಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಾಡಗೀತೆಗೆ ಅಪಮಾನವಾದರು ಸುಮ್ಮನಿದ್ದ ಸಚಿವ ಶಂಕರ್ ಪಾಟೀಲ್ ಬಿ ಮುನೇನಕೊಪ್ಪ..!