Select Your Language

Notifications

webdunia
webdunia
webdunia
webdunia

ಹಂಪಿ ವಿರುಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ರಾಮುಲು

ಉಪಚುನಾವಣೆ
ಬಳ್ಳಾರಿ , ಬುಧವಾರ, 24 ಅಕ್ಟೋಬರ್ 2018 (23:01 IST)
ಬಳ್ಳಾರಿ ಉಪ ಚುನಾವಣೆ ಕದನ ದಿನೇ ದಿನೇ ರಂಗೇರುತ್ತಿದೆ. ಈ ನಡುವೆ ಬಿಜೆಪಿ ಶಾಸಕ ಬಿ.ಶ್ರೀರಾಮುಲು ದೇವರ ಮೊರೆ ಹೋಗಿದ್ದಾರೆ.

ಬಿಜೆಪಿ ಪ್ರಚಾರದ ಅಂಗವಾಗಿ ಶಾಸಕ ಬಿ. ಶ್ರೀರಾಮುಲು ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನ ತೆರಳಿ ಪೂಜೆ ಸಲ್ಲಿ ಸಿದರು.
ನಂತರ ಹಂಪಿಯಲ್ಲಿ ಮತಪ್ರಚಾರ ಕ್ಯಗೊಂಡರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾದ ಸಾಧನೆಯ ಬಗ್ಗೆ ಜನರಿಗೆ ತಿಳಿಸಿದರು. ಇಷ್ಟೇ ಅಲ್ಲದೇ ಬಿಜೆಪಿಗೆ ಮತ ನೀಡಲು ಮನವಿ ಮಾಡಿದರು. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಂತೆ ಕಾರ್ಯಕರ್ತರಿಗೆ, ಮತದಾರರಿಗೆ ಕೋರಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಹೆಂಡತಿ‌ ಜಗಳದಲ್ಲಿ ಎದುರು ಮನೆಯ ಗರ್ಭಿಣಿ ಮಗು‌ ಹೊಟ್ಟೆಯಲ್ಲಿಯೇ ಸಾವು