Select Your Language

Notifications

webdunia
webdunia
webdunia
webdunia

ಬೊಮ್ಮಾಯಿ ನಾಯಕತ್ವದ ಬಗ್ಗೆ ಅಸಮಧಾನ ಹೊರಹಾಕಿದ ರಮೇಶ್ ಕುಮಾರ್

ಬೊಮ್ಮಾಯಿ ನಾಯಕತ್ವದ ಬಗ್ಗೆ ಅಸಮಧಾನ ಹೊರಹಾಕಿದ ರಮೇಶ್ ಕುಮಾರ್
bangalore , ಮಂಗಳವಾರ, 24 ಜನವರಿ 2023 (20:21 IST)
ಸಿಎಂ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಆಗಲ್ಲ, ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಹೋಗಬೇಕು ಎಂದು ಕೆಲವು ಶಾಸಕರು ಪತ್ರ ಬರೆದಿದ್ದಾರೆ ಎಂದು  ಮಾಜಿ ಎಂಎಲ್ ಸಿ ರಮೇಶ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ  ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಲಿಖಿತ ಪತ್ರ ಬರೆದು ಬೊಮ್ಮಾಯಿ ಇಟ್ಟುಕೊಂಡು ಚುನಾವಣೆಗೆ ಹೋದರೆ ಆಗಲ್ಲ ಅಂತ 30 ಶಾಸಕರು  ಪತ್ರ ಬರೆದು ಸಹಿ ಹಾಕಿ ಜೆಪಿ ನಡ್ಡಾಗೆ ಕಳಿಸಿದ್ದಾರೆ. ಇನ್ನೂ ಆ ಶಾಸಕರು ಯಡಿಯೂರಪ್ಪ ಬೆಂಬಲಿಗರು ಅವರು ಈ ರೀತಿಯಾಗಿ ನೈಜ ಸ್ಥಿತಿಯನ್ನ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಒಡೆದ ಮನೆ ಆಗಿದೆ ಎಂದು ಹೊಸ ಬಾಂಬ್ ಸ್ಪೋಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಬಿಬಿಎಂಪಿ