Webdunia - Bharat's app for daily news and videos

Install App

ಸರಿಯಾಗಿ ಮತ ಎಣಿಕೆ ಮಾಡದಿದ್ರೆ ಕಾನೂನು ಹೋರಾಟ- ರಾಮಲಿಂಗಾರೆಡ್ಡಿ

Webdunia
ಶನಿವಾರ, 13 ಮೇ 2023 (20:20 IST)
ನೂರ ಅರವತ್ತು ಮತಗಳಿಂದ ಜಯ ಸಾಧಿಸಿದ್ರು.ಮರು ಎಣಿಕೆ ಮಾಡಿಸಿದ್ದಾರೆ ಎಂದು ರಾಮಲಿಂಗಾರೆಡ್ಡಿ ಗರಂ ಆಗಿದ್ದಾರೆ.
 
 ಸೀಲ್ ಇಲ್ಲ. ಅದನ್ನ ಬಿಜೆಪಿ ಅಭ್ಯರ್ಥಿ ಪರ ಅನುಕೂಲವಾಗುವಂತೆ ಅಬ್ಸರ್ವರ್ ಗಳು ಕೆಲಸ ಮಾಡ್ತಿದ್ದಾರೆ.ರೆವಿನ್ಯೂ ಆಫೀಸರ್ ಬೆಳಗ್ಗೆ ರಿಜೆಕ್ಟ್ ಮಾಡಿದ್ದಾರೆ. ಈಗ ಅದನ್ನ ಪತ್ತೆ ಪರಿಗಣನೆಗೆ ತೆಗೆದುಕೊಂಡಿದ್ದಾರೆ.ಅಭ್ಯರ್ಥಿ ಹಾಗೂ ಏಜೆಂಟ್ ಗಳನ್ನ ಕರೆಸಿಕೊಂಡು ಅಬ್ಸರ್ವರ್ ಗಳು ಅವ್ರ ಪರ ಕೆಲಸ ಮಾಡ್ತಿದ್ದಾರೆ.ಈಗ ಮರು ಎಣಿಕೆ ಮಾಡುವಂತೆ ಬರೆದುಕೊಟ್ಟಿದ್ದಾರೆ. ಕಾಂಗ್ರೆಸ್ ನವ್ರು ,ಜೆಡಿಎಸ್ ನವ್ರು ಮನವಿ ಮಾಡಿದ್ದಾರೆ.ಮುಂದೆ ಏನು ತೀರ್ಮಾನ ತೆಗೆದುಕೊಳ್ತಾರೋ‌ ನೋಡೋಣ.ಮುಂದೆ ಕಾನೂನು ಹೋರಾಟ ಇದ್ದಿದ್ದೇ ಎಂದು ಶಾಸಕ ರಾಮಲಿಂಗಾರೆಡ್ಡಿ ರೆಡ್ಡಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments