Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ನನ್ನ ಇಚ್ಚೆ ಅಲ್ಲ ಜನರ ಇಚ್ಚೆ

ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ನನ್ನ ಇಚ್ಚೆ ಅಲ್ಲ ಜನರ ಇಚ್ಚೆ
bangalore , ಶನಿವಾರ, 13 ಮೇ 2023 (19:45 IST)
ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ನನ್ನ ಇಚ್ಚೆ ಅಲ್ಲ ಜನರ ಇಚ್ಚೆಯಾಗಿದೆ ಎಂದು ಯತೀಂದ್ರ ಹೇಳಿದ್ದಾರೆ.ರಾಜ್ಯದ ಜನರಿಗೆ ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ಇದೆ.ಸಂವಿಧಾನ ದ ಮೇಲೆ ನಂಬಿಕೆ ಇರೋರು ಸಿದ್ದಾಂತದ ರಾಜಕಾರಣಿ  ಹೀಗಾಗಿ ಅವರು ಸಿಎಂ ಆಗಬೇಕು.ಅವರ ಗೆಲುವು ನನಗೆ ಖುಷಿ ತರಿಸಿದೆ .ನಾನು ತ್ಯಾಗ ಮಾಡಿದ್ದೇನೆ ಅನ್ನಿಸುತ್ತಿಲ್ಲ.ಹಲವರು ಕ್ಷೇತ್ರ ಬಿಟ್ಟು ಕೊಡಲು ರೆಡಿ ಇದ್ರು.ಹೀಗಾಗಿ ನಾನು ಕ್ಷೇತ್ರ ಬಿಟ್ಟು ಕೊಟ್ಟು ಒಳ್ಳೆ ಕೆಲಸ ಮಾಡಿದೆ.ಈ ಗೆಲುವು ಜನರ ಗೆಲುವು..ಸರ್ಕಾರದ ವಿರುದ್ಧ ಇದ್ದ ಜನಾಕ್ರೋಶ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಬಗೆಹರಿಯದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ