Select Your Language

Notifications

webdunia
webdunia
webdunia
webdunia

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೈ ಕಾರ್ಯಕರ್ತರು ಧರಣಿ

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೈ ಕಾರ್ಯಕರ್ತರು ಧರಣಿ
bangalore , ಶನಿವಾರ, 13 ಮೇ 2023 (19:50 IST)
ಜಯನಗರ ವಿಧಾನಸಭೆ ಫಲಿತಾಂಶ ಗೊಂದಲ‌ ಹಿನ್ನಲೆ ಜಯನಗರ SSMRV ಕಾಲೇಜ್ ಬಳಿ ಕಾಂಗ್ರೆಸ್ ಕಾಯರ್ಕತರು ಪತ್ರಿಭಟನೆ  ನಡೆಸಿದ್ದಾರೆ.ಫಲಿತಾಂಶ ಏರುಪೇರು ಆಗುತ್ತಿರುವ  ಹಿನ್ನಲೆ ಪತ್ರಿಭಟನೆ ನಡೆಸಿದ್ದು,ಸಂಸದ ತೇಜಸ್ವಿ ಸೂರ್ಯಗೆ  ಕಾಂಗ್ರೆಸ್ ಬೆಂಬಲಿಗರು  ಧಿಕ್ಕಾರ ಕೂಗುತ್ತಿದ್ದು,ಅನಧಿಕೃತವಾಗಿ ತೇಜಸ್ವಿ ಸೂರ್ಯ ಮತ ಏಣಿಕೆ ಕೇಂದ್ರ ಕ್ಕೆ ಪ್ರವೇಶ ಮಾಡಿದ್ದಾರೆ.ಮತ ಎಣಿಕೆ ಕೇಂದ್ರಕ್ಕೆ ಬಂದು RO ಮತ್ತು obverse ಗಳ ಮೇಲೆ ಒತ್ತಾಡ ಹಾಕಿ ಮರು ಎಣಿಕೆ ಮಾಡಿಸುತ್ತಿದ್ದಾರೆ ಎಂದು ಕೈ ಕಾರ್ಯಕರ್ತರು ಪತ್ರಿಭಟನೆ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಬಗೆಹರಿಯದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ