ನಗರದ ಹಲವೆಡೆ ನಿನ್ನೆ ರಾತ್ರಿ  ಗಡುಗು ಸಹಿತ ತುಂತಿರು ಮಳೆಯಾಗಿದೆ.ಮಳೆಯ ಎಂಟ್ರಿಯಿಂದಾಗಿ ಇಂದು ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ.ರಾಜಧಾನಿಯಲ್ಲಿ ಮಂಜು ಕವಿದ ವಾತಾವರಣವಿದ್ದು,ವಾತಾವರಣ ಬದಲಾವಣೆಗೆ ಬೆಂಗಳೂರು ಊಟಿಯಾಂತಗಿದೆ .
 
 			
 
 			
			                     
							
							
			        							
								
																	
	 
	ಬಿಸಿಲಿನ ಧಗೆಗೆ ಬೆಂದಿದ್ದ ಸಿಲಿಕಾನ್ ಮಂದಿಗೆ ಮಳೆ ತಂಪೆರೇದಿದೆ.ಹೀಗೆ ಮುಂದಿನ 4 ದಿನಗಳ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಸಂಜೆ ವೇಳೆಗೆ ನಗರದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದ್ದು,ಸಂಜೆ ವೇಳೆ ಮಳೆರಾಯ ಧರೆಗಿಳಿಯಾಲಿದ್ದಾನೆ .ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯೋ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.