Select Your Language

Notifications

webdunia
webdunia
webdunia
webdunia

ರಾಜ್ಯದ ಹಲವೆಡೆ 2 ದಿನ ಒಣ ಹವೆ ಮುಂದುವರಿಕೆ

ರಾಜ್ಯದ ಹಲವೆಡೆ 2 ದಿನ ಒಣ ಹವೆ ಮುಂದುವರಿಕೆ
bangalore , ಶುಕ್ರವಾರ, 27 ಅಕ್ಟೋಬರ್ 2023 (14:00 IST)
ರಾಜ್ಯದಲ್ಲಿ ಹಿಂಗಾರು ದುರ್ಬಲಗೊಂಡಿದ್ದು,ಒಣ ಹವೆ ಮುಂದುವರಿಕೆಯಾಗಲಿದೆ.ಉತ್ತರ ಒಳನಾಡಿನಲ್ಲಿ ಒಂದು ವಾರದವರೆಗೆ ಒಣಹವೆ ಮುಂದುವರಿಯಲಿದೆ.

ಹಿಂಗಾರಿನ ಸಮಯದಲ್ಲೂ ಬೇಸಿಗೆ ಅನುಭವಕ್ಕೆ ಜನರು ತತ್ತರಿಸಿದ್ದಾರೆ.ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ ಕೊನೆಯಲ್ಲಿ ಹಾಗೂ ನವೆಂಬರ್‌ನಲ್ಲಿ ಉತ್ತಮ ಮಳೆ ಸಾಧ್ಯತೆ ಇದೆ.ದಕ್ಷಿಣ ಒಳನಾಡಿನ ಕೆಲಭಾಗದಲ್ಲಿ 29, 30, 31ನೇ ತಾರೀಖು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ತಜಯ ಪ್ರಸಾದ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ಥಾನದಲ್ಲೂ ಕಾಂಗ್ರೆಸ್‌ನಿಂದ ಗೃಹಲಕ್ಷ್ಮಿ ಸ್ಕೀಂ