Webdunia - Bharat's app for daily news and videos

Install App

ಭ್ರಷ್ಟಾಚಾರದ ಬಕಾಸೂರ್ ಆಗಿದೆ ಬಿಜೆಪಿ ಸರ್ಕಾರ-ಪ್ರೀಯಾಂಕ ಖರ್ಗೆ

Webdunia
ಗುರುವಾರ, 2 ಮಾರ್ಚ್ 2023 (18:15 IST)
ಇದು ಸ್ಕೂಲ್ ಕಿಟ್ ಅಲ್ಲ.ಬಿಜೆಪಿಯ ಭ್ರಷ್ಟಾಚಾರದ ಟೂಲ್ ಕಿಟ್ .ರಾಜ್ಯದ ಕಾರ್ಮಿಕರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಪ್ರೀಯಾಂಕ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
 
ಮಾತು ಎತ್ತಿದ್ರೆ ದಾಖಲೆ ಕೋಡಿ ಅಂತಾರೆ ಸಿಎಂ.ಎಷ್ಟು ಸಾಕ್ಷಿ ಅಂತ ಕೊಡಬೇಕು ಸ್ವಾಮಿ ನಿಮ್ಗೆ.ಈ ಟೂಲ್ ಕಿಟ್ ತರೆಸಿಕೊಂಡು ನೋಡಿ .ಕಿಟ್ ಪರೀಕ್ಷೆ ಮಾಡಿ.ಇದೇನಾ ಬಿಜೆಪಿ ಭರವಸೆ.ಕಾರ್ಮಿಕರಿಗೆ 10 ಭರವಸೆ ನೀಡಿದ್ರಿ.ಇದ್ರಲ್ಲಿ ಒಂದು ಭರವಸೆ ಆದ್ರೂ ಇಡೆರಿಸಿದೀರಾ..?ಕಟ್ಟಡದ ಕಾರ್ಮಿಕರಿಗೆ ಬಿಜೆಪಿ ಸರ್ಕಾರ‌ ಮೋಸ ಮಾಡಿದೆ.ಕರ್ನಾಟಕದ ಫೌಂಡೇಶನ್ ಹಾಕಿದ್ದೆ ನಮ್ಮ ಈ ಕಾರ್ಮಿಕರು.ಭ್ರಷ್ಟಾಚಾರದ ಬಕಾಸೂರ್ ಬಿಜೆಪಿ ಸರ್ಕಾರ ಆಗಿದೆ ಎಂದು ಪ್ರೀಯಾಂಕ ಖರ್ಗೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments