Select Your Language

Notifications

webdunia
webdunia
webdunia
webdunia

2ನೇ ಹಂತದ ನೆರೆ ಪರಿಹಾರ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

2ನೇ ಹಂತದ ನೆರೆ ಪರಿಹಾರ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ , ಸೋಮವಾರ, 6 ಜನವರಿ 2020 (19:27 IST)

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆಗೊಳಿಸಿದೆ.
 

ಕರ್ನಾಟಕಕ್ಕೆ 1869.85 ಕೋಟಿ ರೂ. ನೆರೆ ಪರಿಹಾರ ಬಿಡುಗಡೆಗೊಳಿಸಲಾಗಿದೆ. ಎನ್ ಡಿ ಆರ್ ಎಫ್ ಅಡಿಯಲ್ಲಿ ಎರಡನೇ ಹಂತದಲ್ಲಿ ಈ ಪರಿಹಾರ ಬಂದಿದೆ.

ಈ ಹಿಂದೆ ಮೊದಲನೇ ಹಂತದಲ್ಲಿ 1200 ಕೋಟಿ ರೂ. ಬಂದಿದ್ದು, ಇದೀಗ 1869.85 ಕೋಟಿ ರೂ. ಬಿಡುಗಡೆಗೊಂಡಿದೆ. ಒಟ್ಟು 3069.85 ಕೋಟಿ ನೆರೆ ಪರಿಹಾರ ಬಂದಂತೆ ಆಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯೋದ್ಯಮಿ ವಿಜಯ್ ಮಲ್ಯಗೆ ಭಾರೀ ಸಂಕಷ್ಟ