Select Your Language

Notifications

webdunia
webdunia
webdunia
webdunia

ರೈತರಿಗೆ ಬಂಪರ್ ನ್ಯೂಸ್ ; 12 ಸಾವಿರ ಕೋಟಿ ಸಂದಾಯ ಮಾಡಿದ ಮೋದಿ

ರೈತರಿಗೆ ಬಂಪರ್ ನ್ಯೂಸ್ ; 12 ಸಾವಿರ ಕೋಟಿ ಸಂದಾಯ ಮಾಡಿದ ಮೋದಿ
ತುಮಕೂರು , ಗುರುವಾರ, 2 ಜನವರಿ 2020 (19:41 IST)
ದೇಶದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಬಂಪರ್ ಕೊಡುಗೆ ನೀಡಿದ್ದಾರೆ.

ರಾಜ್ಯದ ತುಮಕೂರಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರೈತರ ಬ್ಯಾಂಕ್ ಖಾತೆಗಳಿಗೆ 12 ಸಾವಿರ ಕೋಟಿ ರೂಪಾಯಿ ಜಮೆ ಮಾಡೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ಏಕಕಾಲಕ್ಕೆ ಬಟನ್ ಒತ್ತುವ ಮೂಲಕ ರೈತರ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆಎ ಚಾಲನೆ ನೀಡಿದ್ರು. ಸೇರಿದ್ದ ರೈತರ ಹರ್ಷಕ್ಕೆ ಪಾರವೇ ಇರಲಿಲ್ಲ.

ಕೃಷಿ ಸಮ್ಮಾನ್ ಯೋಜನೆ ಜಾರಿಗೊಳಿಸಿರೋ ಮೋದಿ, 5 ಎಕರೆ ಜಮೀನು ಹೊಂದಿರೋ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡೋದಾಗಿ ಹೇಳಿದ್ರು. ಅದರಿಂದ ಯೋಜನೆಗೆ ಚಾಲನೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಟ ಸುನೀಲ್ ಪುರಾಣಿಕ್ ನೇಮಕ