Select Your Language

Notifications

webdunia
webdunia
webdunia
webdunia

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಲು ಮಲ್ಲಿಕಾರ್ಜುನ ಖರ್ಗೆ ಮೇಲೆ ಒತ್ತಡ

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಲು ಮಲ್ಲಿಕಾರ್ಜುನ ಖರ್ಗೆ ಮೇಲೆ ಒತ್ತಡ
ಬೆಂಗಳೂರು , ಗುರುವಾರ, 23 ಜನವರಿ 2020 (10:58 IST)
ಬೆಂಗಳೂರು : ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಲು ಮಲ್ಲಿಕಾರ್ಜುನ ಖರ್ಗೆ ಮೇಲೆ ದಲಿತ ನಾಯಕರು ಒತ್ತಡ ಹಾಕುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಲ್ಲಿಕಾರ್ಜುನ ಖರ್ಗೆ ಮತ್ತು ದಲಿತ ನಾಯಕರ ಮಧ್ಯೆ ರಹಸ್ಯ ಮಾತುಕತೆ ನಡೆದಿದ್ದು, ದಲಿತ ಸಿಎಂ ಅಜೆಂಡಾ ಮುಂದಿಟ್ಟು ಖರ್ಗೆ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ದಲಿತ ಸಿಎಂ ಈಡೇರಬೇಕಾದ್ರೆ ನೀವೇ ಅಧ್ಯಕ್ಷರಾಗಿ, ದಲಿತ ಲೆಫ್ಟ್ ಮತ್ತು ರೈಟ್ ಸಮುದಾಯ ಮತಗಳನ್ನ ಒಟ್ಟುಗೂಡಿಸೋಣ, ನೀವು ನಾಯಕತ್ವ ವಹಿಸಿ ನಿಮ್ಮ ಜೊತೆ ನಾವಿರ್ತೇವೆ ಎಂದು ಕಾಂಗ್ರೆಸ್ ದಲಿತ ನಾಯಕರು ಖರ್ಗೆಯನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಹ್ಯಾರಿಸ್ ಹಾಗೂ ತನ್ವೀರ್ ಸೇಠ್ ಘಟನೆಗಳನ್ನು ನೋಡಿ ಆತಂಕಗೊಂಡ ಜಮೀರ್ ಅಹಮ್ಮದ್