Select Your Language

Notifications

webdunia
webdunia
webdunia
webdunia

ಭಾರತ್ ಜೋಡೋ ಯಾತ್ರೆಗೆ ಪೂರ್ವಬಾವಿ ಸಭೆ

ಭಾರತ್ ಜೋಡೋ ಯಾತ್ರೆಗೆ ಪೂರ್ವಬಾವಿ ಸಭೆ
bangalore , ಶನಿವಾರ, 24 ಸೆಪ್ಟಂಬರ್ 2022 (21:18 IST)
ಇದೇ 30 ರಂದು ಭಾರತ ಜೋಡೋ ಯಾತ್ರೆ ಕರ್ನಾಟಕಕ್ಕೆ ಎಂಟ್ರಿ ಕೊಡುತ್ತಿದೆ.ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಇನ್ನೆನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಬರಲಿದೆ.ರಾಯಲ್ ಗಾಂಧಿಗೆ ಗ್ರ್ಯಾಂಡ್ ವೆಲ್ ಕಮ್ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಸರ್ಜರಿ ತಯಾರಿ ನಡೆಸುತಿದ್ದಾರೆ.ಈ ಕುರಿತು ಸಂಸದ ಡಿಕೆ ಸುರೇಶ್ ನಿವಾಸದಲ್ಲಿ ಭಾರತ ಜೋಡೋ ಯಾತ್ರೆ ಕುರಿತು ಪೂರ್ವ ಭಾವಿ ತಯಾರಿ ಸಭೆ ನಡೆಸಲಾಯ್ತು.ಭಾರತ ಜೋಡೋ ವಿವಿಧ ಕಮಿಟಿಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ ಗ ಕೆಪಿಸಿಸಿ ನಾಯಕರು ಯಾವ ರೀತಿ ತಯಾರಿ ಮಾಡಿದ್ದಾರೆ ಎಂದು ಈ ಕಮಿಟಿ ಇಂದು ವರದಿ ಸಂಗ್ರಹ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್PAYCM ಅಭಿಯಾನಕ್ಕೆ‌ ಸಚಿವ ಸುಧಾಕರ್ ತಿರುಗೇಟು