Webdunia - Bharat's app for daily news and videos

Install App

ಮತದಾನಕ್ಕೆ ಜನ ಹಿಂದೇಟು ‌

Webdunia
ಬುಧವಾರ, 10 ಮೇ 2023 (15:20 IST)
ಚುನಾವಣಾ ಆಯೋಗ ಎಷ್ಟೇ ಜಾಗೃತಿ ಮೂಡಿಸಿದ್ರೂ ಜನ ಮತದಾನ ಮಾಡ್ತಿಲ್ಲ.ಬೆಳಗ್ಗೆ 7 ರಿಂದ 1 ವರಿಗೆ ಮತದಾನಕ್ಕೆ ಜನ ನಿರಾಶಕ್ತಿ ತೋರಿದ್ದಾರೆ.ಕೇವಲ ರಾಜ್ಯದಲ್ಲಿ37.25 ರಷ್ಟು ಮತದಾನವಾಗಿದೆ.ಮಧ್ಯಾಹ್ನ ಬಳಿಕ ಮತಗಟ್ಟೆ ಕೇಂದ್ರ ನತ್ತ ಜನ ಬರ್ತಿಲ್ಲ. ಬಹುತೇಕ ಮತಗಟ್ಟೆ ಕೇಂದ್ರ ಗಳು ಬಿಕೋ ಎನ್ನುತ್ತಿದೆ.ಬೆಂಗಳೂರಿನಲ್ಲೂ ಮತಗಟ್ಟೆ ಪ್ರಮಾಣ ಏರಿಕೆ ಇಲ್ಲ.ಬಿಬಿಎಂಪಿ ಮತದಾನ ಬಗ್ಗೆ ಜಾಗೃತಿ ಮೂಡಿಸಿದ್ರೂ ಮತದಾನಕ್ಕೆ ಆಸಕ್ತಿ ತೋರದ ಬೆಂಗಳೂರಿಗರು.ಬೆಂಗಳೂರಿನಲ್ಲಿ ಯಾವಾಗಲೂ ಕಡಿಮೆ ಮತದಾನ ಪ್ರಮಾಣ ವಿರುತ್ತದೆ.ಬೆಳಗ್ಗೆ ಯಿಂದ ಮತದಾನಕ್ಕೆ  ಬೆಂಗಳೂರು ಜನತೆ ಆಸಕ್ತಿ ತೋರಿಲ್ಲ.
 
ಮಧ್ಯಾಹ್ನ 1 ಗಂಟೆವೇಳೆಗೆ ಬೆಂಗಳೂರಿನ ವಿಧಾನ ಸಭಾ ಕ್ಷೇತ್ರಗಳ ಶೇಕಾಡವಾರು ಮತದಾನ‌ಪ್ರಮಾಣ - 
 
ಬೆಂಗಳೂರು ಕೇಂದ್ರ - 29.65
 
ಚಾಮರಾಜಪೇಟೆ - 28.33%
ಚಿಕ್ಕಪೇಟೆ - 30.84%
ಗಾಂಧಿನಗರ -28.65%
ರಾಜಾಜೀನಗರ - 32.41%
ರಾಜರಾಜೇಶ್ವರಿ ನಗರ - 31.72%
ಶಾಂತಿ ನಗರ - 25.86%
ಶಿವಾಜಿನಗರ - 29.75%
 
ಮಧ್ಯಾಹ್ನ  1 ಗಂಟೆ ವೇಳೆಗೆ ಬೆಂಗಳೂರಿನ ವಿಧಾನ ಸಭಾ ಕ್ಷೇತ್ರಗಳ ಶೇಕಾಡವಾರು ಮತದಾನ‌ಪ್ರಮಾಣ - 
 
ಬೆಂಗಳೂರು  ಉತ್ತರ 30.00
 
ಸಿವಿ ರಾಮನ್‌ನಗರ - 26.85%
ಹೆಬ್ಬಾಳ - 32.96%
ಕೆಆರ್ ಪುರಂ - 29.43%
ಮಹಾಲಕ್ಷ್ಮಿ ಲೇಔಟ್ - 34.26₹
ಮಲ್ಲೇಶ್ವರಂ - 32.08%
ಪುಲಕೇಶಿ ನಗರ್ - 28.65%
ಸರ್ವಜ್ಞ ನಗರ್ - 25.08

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸುತ್ತಾರೆ: ಡಾ.ಯತೀಂದ್ರ

ಭಾರೀ ಮಳೆಯ ಮುನ್ಸೂಚನೆ: 24ಗಂಟೆಗಳ ಕಾಲ ಚಾರ್‌ ಧಮ್ ಯಾತ್ರೆ ಸ್ಥಗಿತ

ಪ್ರತಿ ವರ್ಷವೂ ಯೋಗ ದಿನ ಅಂದುಕೊಂಡದಕ್ಕಿಂತ ವಿಶೇಷವಾಗಿರುತ್ತದೆ: ಪ್ರಧಾನಿ ಮೋದಿ ಮೆಚ್ಚುಗೆ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಮುಂದಿನ ಸುದ್ದಿ
Show comments