Select Your Language

Notifications

webdunia
webdunia
webdunia
webdunia

ಪರಪ್ಪನ ಅಗ್ರಹಾರ ಜೈಲು ಮಾಫಿಯಾ ಪ್ರಕರಣ; ಗೃಹ ಮಂತ್ರಿಗೆ ಮಾಜಿ ಗೃಹ ಮಂತ್ರಿ ಸಲಹೆ

ಪರಪ್ಪನ ಅಗ್ರಹಾರ ಜೈಲು ಮಾಫಿಯಾ ಪ್ರಕರಣ; ಗೃಹ ಮಂತ್ರಿಗೆ ಮಾಜಿ ಗೃಹ ಮಂತ್ರಿ ಸಲಹೆ
ಬೆಂಗಳೂರು , ಮಂಗಳವಾರ, 16 ಫೆಬ್ರವರಿ 2021 (11:16 IST)
ಬೆಂಗಳೂರು : ಪರಪ್ಪನ ಅಗ್ರಹಾರ ಜೈಲು ಮಾಫಿಯಾ ಪ್ರಕರಣದ ಬಗ್ಗೆ ಏಕೆ ಇನ್ನೂ ಕ್ರಮಕೈಗೊಂಡಿಲ್ಲವೆಂದು ಗೊತ್ತಿಲ್ಲ ಎಂದು ಗೃಹ ಸಚಿವರ ವಿರುದ್ಧ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.

ಗೃಹ ಸಚಿವರು ಮನಸ್ಸು ಮಾಡಿದರೆ ತಕ್ಷಣವೇ ಕ್ರಮ. ಅಕ್ರಮದ ವಿರುದ್ಧ ಗೃಹ ಸಚಿವರು ಕ್ರಮ ಕೈಗೊಳ್ಳಬಹುದು.  ಜೈಲಿನಲ್ಲಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡಬೇಕು. ಆಗ ಇಂತಹ ಅಕ್ರಮ ನಡೆಸಲು ಅವಕಾಶವಿರಲ್ಲ ಎಂದು ರಾಜ್ಯ ಗೃಹ ಇಲಾಖೆಗೆ ರಾಮಲಿಂಗಾ ರೆಡ್ಡಿ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚನ್ನಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಬೊಂಬೆಗಳ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಶ್ಲಾಘನೆ