Webdunia - Bharat's app for daily news and videos

Install App

ಶೀರೂರು ಶ್ರೀಗಳ ಸಾವಿಗೆ ಹೊಸ ವದಂತಿ: ಮೂಲ ಮಠದಲ್ಲಿ ಈಗ ಬಾಟಲಿ ರಹಸ್ಯ

Webdunia
ಭಾನುವಾರ, 22 ಜುಲೈ 2018 (14:25 IST)
ಶೀರೂರು ಶ್ರೀಗಳ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ, ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ  ಹೊಸ ಟ್ವಿಸ್ಟ್​​ ಸಿಕ್ಕಿದೆ. ಅದು ಶೀರೂರು ಮೂಲ ಮಠದಲ್ಲಿ ಸಿಕ್ಕ ಬಾಟಲಿ. ರಹಸ್ಯ ಶೀರೂರು ಮೂಲ ಮಠದಲ್ಲಿ ಒಂದು ಬಾಟಲಿ ಸಿಕ್ಕಿದ್ದು, ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿ ಈಗ ಎಲ್ಲೆಡೆ ಹರಿದಾಡುತ್ತಿದೆ. Morinzhi ಹೆಸರಿನ ಡ್ರಿಂಕ್ ಬಾಟಲಿ ಲಭ್ಯವಾಗಿದ್ದು, ಗೋಡಂಬಿ ಜ್ಯೂಸ್ ಎಂದು ರಮ್ಯಾ ಶೆಟ್ಟಿ ಶ್ರೀಗಳಿಗೆ ಕುಡಿಸಿದ್ದಳು ಎಂಬ ಶಂಕೆ ವ್ಯಕ್ತವಾಗುತ್ತಿದೆ.

 ಆದರೆ ಇದು ಆರೋಗ್ಯ ವೃದ್ಧಿ ಪಾನೀಯದ ಬಾಟಲಿಯಾಗಿದ್ದು, ಗೋಡಂಬಿ ಜ್ಯೂಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಾಸ್ತವದಲ್ಲಿ ಅದು ಶಕ್ತಿವರ್ಧಕ ಪಾನೀಯದ ಬಾಟಲ್ಆಗಿದ್ದು, ಸ್ವಾಮೀಜಿಯೇ ರಮ್ಯಾ ಅವರಿಂದ ತರಿಸಿಕೊಂಡು ಪಾನೀಯ ಕುಡಿಯುತ್ತಿದ್ದರು ಎನ್ನುವ ಚರ್ಚೆ ಕೂಡಾ ನಡೆಯುತ್ತಿದೆ. ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments