Webdunia - Bharat's app for daily news and videos

Install App

ನಂದು ಸ್ಕೂಲಲ್ಲಿ ಒಂದೂವರೆ ಲಕ್ಷ ಫೀಸ್ ಎಂದ ಡಿಕೆ ಶಿವಕುಮಾರ್ ಗೆ ಉಚಿತ ಭಾಗ್ಯ ಇಲ್ಲೂ ಕೊಡಿ ಎಂದ ನೆಟ್ಟಿಗರು

Krishnaveni K
ಸೋಮವಾರ, 10 ಮಾರ್ಚ್ 2025 (10:03 IST)
ಬೆಂಗಳೂರು: ಮಂಡ್ಯದಲ್ಲಿ ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಕೆ ಶಿವಕುಮಾರ್ ನಿನ್ನೆ ನಂದು ಬೆಂಗಳೂರಲ್ಲಿ ಸ್ಕೂಲ್ ಇದೆ. ಒಂದೂವರೆ ಲಕ್ಷ ಫೀಸ್ ಎಂದಿದ್ದರು. ಇದಕ್ಕೀಗ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದು ಇಲ್ಲೂ ಉಚಿತ ಭಾಗ್ಯ ಕೊಡಿ ಎಂದಿದ್ದಾರೆ.

ಮಂಡ್ಯದಲ್ಲಿ ಶೆಟ್ಟಿಹಳ್ಳಿ ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಕೆ ಶಿವಕುಮಾರ್, ಮಂಡ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕುಸಿದಿದೆ. ಅದನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಬೇಕು ಎಂದ ಡಿಕೆ ಶಿವಕುಮಾರ್ ಮಂಡ್ಯ ಮತ್ತು ಬೆಂಗಳೂರು ಶಾಲೆಗಳ ಫೀಸ್ ಕಂಪೇರ್ ಮಾಡಿ ಮಾತನಾಡಿದ್ದಾರೆ.

ಈ ವೇಳೆ ನಂದೂ ಒಂದು ಬೆಂಗಳೂರಿನಲ್ಲಿ ಶಾಲೆಯಿದೆ. ಇಲ್ಲಿ ಒಂದೂವರೆ ಲಕ್ಷ ಫೀಸ್ ಎಂದಿದ್ದಾರೆ. ಅವರ ಈ ಮಾತಿಗೆ ನೆಟ್ಟಿಗರು ಸಖತ್ ಕೌಂಟರ್ ಕೊಟ್ಟಿದ್ದಾರೆ. ನಿಮ್ಮ ಶಾಲೆಯಲ್ಲೂ ಬಡವರ ಮಕ್ಕಳಿಗೆ ಉಚಿತ ಸೀಟ್ ಕೊಡಿ ಎಂದಿದ್ದಾರೆ.

ಇಲ್ಲೂ ಉಚಿತ ಭಾಗ್ಯ ಕೊಡಿ. ಆಗ ಎಷ್ಟೋ ವಿದ್ಯಾರ್ಥಿಗಳು ನಿಮ್ಮ ಹೆಸರು ಹೇಳಿಕೊಂಡು ಬದುಕುತ್ತಾರೆ. ಬೆಂಗಳೂರು ಮಾತ್ರವಲ್ಲ, ಪ್ರತೀ ಜಿಲ್ಲೆಗೂ ಶಾಲೆ ಸ್ಥಾಪಿಸಿ ಆ ಮೂಲಕ ಬಡ ಜನರಿಗೆ ನೆರವಾಗಿ ಎಂದಿದ್ದಾರೆ. ಇನ್ನು ಕೆಲವರು ಅದಕ್ಕೇ ಸರ್ಕಾರೀ ಶಾಲೆಗಳು ಮುಚ್ಚುತ್ತಿರುವುದು. ನಿಮ್ಮಂತಹ ರಾಜಕಾರಣಿಗಳು ಪ್ರೈವೇಟ್ ಸ್ಕೂಲ್ ತೆರೆದರೆ ಹೇಗೆ? ಕನ್ನಡ ಶಾಲೆಗಳಲ್ಲಿ ಉತ್ತಮ ವಿದ್ಯಾಭ್ಯಾಸ ಕೊಡಿ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಬುರುಡೆ ರಹಸ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಣ್ಣಾಮಲೈ ಕಿಡಿ

ಸಿಎಂ ಸಿದ್ದರಾಮಯ್ಯ ಅಂದು ಕಾಮನ್‌ಸೆನ್ಸ್‌ ಯೂಸ್ ಮಾಡ್ತಿದ್ರೆ, ಈ ಪರಿಸ್ಥಿತಿಯಲ್ಲ: ಆರ್‌ ಅಶೋಕ್‌

ಹೊಸ ದಿಕ್ಕಿನತ್ತ ತನಿಖೆ, ಶಿವತಾಂಡವದ ಫೋಟೋ ಹಂಚಿಕೊಂಡ ಧರ್ಮಸ್ಥಳ

ನ್ಯಾಯಾಂಗ ಬಂಧನದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್‌ ರಿಲೀಫ್‌

ಬನ್ನೇರುಘಟ್ಟ ಮನೆಗೆ ಬಂತು ಆ ಒಂದು ಪತ್ರ, ಯೂಟ್ಯೂಬರ್‌ ಎಂಡಿ ಸಮೀರ್‌ಗೆ ಶುರುವಾಯಿತು ನಡುಕ

ಮುಂದಿನ ಸುದ್ದಿ
Show comments