Select Your Language

Notifications

webdunia
webdunia
webdunia
webdunia

BSY ಭೇಟಿ ಮಾಡಿದ ನೆಹರು ಓಲೇಕಾರ್​​​

BSY ಭೇಟಿ ಮಾಡಿದ ನೆಹರು ಓಲೇಕಾರ್​​​
bangalore , ಶುಕ್ರವಾರ, 14 ಏಪ್ರಿಲ್ 2023 (17:08 IST)
BJP ಟಿಕೆಟ್​ ಘೋಷಣೆ ಮಾಡಿದ ಬಳಿಕ ಭಿನ್ನಮತ, ಬಂಡಾಯ ಸ್ಫೋಟಗೊಂಡಿದೆ. ಹಾವೇರಿ BJP ಟಿಕೆಟ್ ಗವಿಸಿದ್ದಪ್ಪ ದ್ಯಾವಣ್ಣವರ್​​​​ಗೆ ನೀಡಲಾಗಿದ್ದು, ಟಿಕೆಟ್​ ಕೈ ತಪ್ಪಿದ್ದಕ್ಕೆ ನೆಹರು ಓಲೇಕಾರ್​​​ ಕೆಂಡಕಾರಿದ್ದಾರೆ.. ಈ ಹಿನ್ನೆಲೆಯಲ್ಲಿ ಇಂದು ನೆಹರು ಓಲೇಕಾರ್ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಬೆಂಗಳೂರಿನ ಕುಮಾರಕೃಪಾ ರಸ್ತೆಯ ಕಾವೇರಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ನೆಹರು ಓಲೇಕಾರ್​​, ಟಿಕೆಟ್​ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಬಾವಳಿಗೆ ಶಾಕ್; ಕೆ. ಶಿವರಾಂಗೆ ಜಾಕ್​​​ಪಾಟ್?