Webdunia - Bharat's app for daily news and videos

Install App

ಬೆದರಿಕೆ ಕರೆ ಮಾಡಿದ್ದ ನವನೀತ್ ಪ್ರಸಾದ್ ನನ್ನ ಬಂಧಿಸಿರೋ ಬೆಳ್ಳಂದೂರು ಪೊಲೀಸರು ..!

Webdunia
ಶನಿವಾರ, 17 ಜೂನ್ 2023 (19:25 IST)
ಬೆಳ್ಳಂಬೆಳಗ್ಗೆ ಕಚೇರಿಗೆ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಿದ್ರು.ಅದೇ ವೇಳೆಗೆ ಕಚೇರಿ ನಂಬರ್ ಗೆ ಒಂದ್ ಕರೆ ಬಂದಿತ್ತು. ಕಾಲ್ ಬಂತು ಅಂತ ಕಚೇರಿಯ ರಿಸೆಪ್ಷನಿಸ್ಟ್ ಕಾಲ್‌ ರಿಸೀವ್ ಮಾಡ್ತಿದ್ದಂತೆ ಹೆಲೋ ಅಂದಿದ್ರು. ಹಾಗೆ ಮಾತಾಡ್ತಿದ್ದ ವೇಳೆ ಕಾಲ್ ರಿಸೀವ್ ಮಾಡಿದ ರಿಸೆಪ್ಷನಿಸ್ಟ್ ಒಂದ್ ಕ್ಷಣ ಬೆಚ್ಚಿ ಬಿದ್ದಿದ್ದಿಉಲ, ಎಲ್ಲರು ಕಚೇರಿಯಿಂದ ಓಡಿ ಬಂದಿದ್ರು. ಅಷ್ಟರಲ್ಲಾಗಿ ಪೊಲೀಸ್ರಿಗೂ ಸುದ್ದಿ ಮುಟ್ಟಿತ್ತು. ಹಾಗೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ತನಿಖೆ ಕೈಗೊಂಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಂಪನಿಯ ಮಾಜಿ ಉದ್ಯೋಗಿಯಿಂದಲೇ ಈ ಬಾಂಬ್ ಬೆದರಿಕೆ ಬಂದಿದೆ‌ ಅನ್ನೋದು ಬೆಳಕಿಗೆ ಬಂದಿದ್ದು, ಸದ್ಯ ತನಿಖೆ ಮುಂದುವರೆಸಿದ್ದ ಬೆಳ್ಳಂದೂರು ಪೊಲೀಸ್ರು ಆರೋಪಿ‌ ನವನೀತ್ ಪ್ರಸಾದ್ ಎಂಬಾತನನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ನವನೀತ್ ಪ್ರಸಾದ್ ಬಾಂಬ್ ಬೆದರಿಕೆ ಕರೆ ಮಾಡಲು ಕಾರಣ ಏನೆಂದು ಬಾಯ್ಬಿಟ್ಟು, ತಪ್ಪೊಪ್ಪಿಕೊಂಡಿದ್ದಾರೆ. ಆತ ಹೇಳಿದ ರೀಸನ್ ಮಾತ್ರ ತುಂಬಾ ಸಿಂಪಲ್ ಆಗಿದ್ರು, ಅದ್ರಿಂದ ಮಾತ್ರ ಪೊಲೀಸ್ರಿಗೆ ಪೀಕಲಾಟ ಶುರುವಾಗಿತ್ತು.

ಬೆಳ್ಳಂದೂರು ಪೊಲೀಸ್ರು ತನಿಖೆ ಕೈಗೊಂಡು ಆರೋಪಿಯನ್ನ ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ಆದ್ರೆ, ಸಹೋದ್ಯೋಗಿ ಮೇಲಿನ‌ಕೋಪಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿ ಪೊಲೀಸ್ರಿಗೆ ಟೆನ್ಷನ್ ಮಾಡಿದ್ದ ಆರೋಪಿ ಮಾಡಿದ್ದುಣ್ಣೋ ಮಹರಾಯ ಅಂತ ಕಂಬಿ ಹಿಂದೆ ಸೇರಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ಮೆಟ್ರೋ ಹಳದಿ ಲೈನ್ ನಲ್ಲಿ ಇದುವರೆಗೆ ಪ್ರಯಾಣಿಸಿದವರೆಷ್ಟು, ಸಿಎಂ ಮಾಹಿತಿ ಇಲ್ಲಿದೆ

ಬಿಕ್ಲು ಶಿವು ಮರ್ಡರ್ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಗೆ ರಿಲೀಫ್

ಗವಿಸಿದ್ದಪ್ಪ ಕುಟುಂಬದವರಿಗೂ 50 ಲಕ್ಷ ರೂ ಕೊಡಿ: ವಿಜಯೇಂದ್ರ ಆಗ್ರಹ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments