Select Your Language

Notifications

webdunia
webdunia
webdunia
webdunia

ಬೈಕಿಗೆ ಆಕ್ಸಿಡೆಂಟ್ ಮಾಡಿರುವುದಾಗಿ ಬೆದರಿಸಿ ಸುಲಿಗೆ

ಬೈಕಿಗೆ ಆಕ್ಸಿಡೆಂಟ್ ಮಾಡಿರುವುದಾಗಿ ಬೆದರಿಸಿ ಸುಲಿಗೆ
bangalore , ಶನಿವಾರ, 12 ನವೆಂಬರ್ 2022 (14:15 IST)
ಬೈಕಿಗೆ ಆ್ಯಕ್ಸಿಡೆಂಟ್ ಮಾಡಿ ವಾಹನ ಸವಾರರನ್ನ ಬೆದರಿಸಿ ವಂಚಿಸುತ್ತಿದ್ದ ಇಬ್ಬರನ್ನ ಬಂಧಿಸಲಾಗಿದೆ. ಸಿದ್ಧಾಪುರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.ಜಮೀಲ್ ಖಾನ್ ಹಾಗೂ ಮತ್ತೋರ್ವ ಕಾನೂನೂ ಸಂಘರ್ಷಕ್ಕೊಳಗಾದ ಬಾಲಕನ ಬಂಧನ ಮಾಡಲಾಗಿದೆ.ಒಂಟಿಯಾಗಿ ಸಂಚರಿಸುವ ವಾಹನ ಸವಾರರನ್ನ ಗುರಿಯಾಗಿಸಿ ಆರೋಪಿಗಳು ಕೃತ್ಯ ಎಸಗುತ್ತಿದ್ದಾರೆ.ಲಾಲ್ ಬಾಗ್, ಹೊಸೂರು ರಸ್ತೆಯಲ್ಲಿ ಸಕ್ರಿಯವಾಗಿರುತ್ತಿದ್ದರು.ಅಡ್ಡಗಟ್ಟಿ, ತಮ್ಮ ಬೈಕಿಗೆ ಆ್ಯಕ್ಸಿಡೆಂಟ್ ಮಾಡಿರುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು.ಬಂಧಿತರಿಂದ 15 ಸಾವಿರ ನಗದು, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಇನ್ನೂ ಎರಡು ದಿನ ಮಳೆ