Select Your Language

Notifications

webdunia
webdunia
webdunia
webdunia

ಬೈ ಎಲೆಕ್ಷನ್ - ನಾರಾಯಣಗೌಡ ಪರ ಡಿಸಿಎಂ ನಾರಾಯಣ ಬ್ಯಾಟಿಂಗ್

ಬೈ ಎಲೆಕ್ಷನ್ - ನಾರಾಯಣಗೌಡ ಪರ ಡಿಸಿಎಂ ನಾರಾಯಣ ಬ್ಯಾಟಿಂಗ್
ಮಂಡ್ಯ , ಶುಕ್ರವಾರ, 22 ನವೆಂಬರ್ 2019 (19:10 IST)
ರಾಜ್ಯದ ಉಪಚುನಾವಣೆಯಲ್ಲಿ ಕಣದಲ್ಲಿರೋ ನಾರಾಯಣಗೌಡ ಪರವಾಗಿ ಡಿಸಿಎಂ ಬ್ಯಾಟ್ ಬೀಸಿದ್ದಾರೆ.

ಮಂಡ್ಯದ ಕಿಕ್ಕೇರಿಯಲ್ಲಿ ಉಪಸಮರದ  ಬಿಜೆಪಿ ಅಭ್ಯರ್ಥಿ ಕೆ ಸಿ  ನಾರಾಯಣಗೌಡ ಪರ ಡಿಸಿಎಂ ಅಶ್ವಥ್ ನಾರಾಯಣ ಕೆಲವು ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ರು.

ಪ್ರತಿಷ್ಠಿತ ಕಣವಾಗಿರುವ ಕೆ.ಆರ್. ಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಶತಾಯಗತಾಯ ಗೆಲ್ಲೋಕೆ ಅಂತ ರಾಜಕೀಯ ಪಕ್ಷಗಳು ತಂತ್ರಕ್ಕೆ ಮೊರೆಹೋಗಿವೆ.

ಕೆ. ಸಿ. ನಾಯರಣಗೌಡ  ಗೆಲ್ಲಿಸಿದರೆ ಸಚಿವರಾಗುತ್ತಾರೆ. ಕ್ಷೇತ್ರದ ಅಭಿವೃದ್ಧಿ ಆಗುತ್ತೆ ಅಂತ ಡಿಸಿಎಂ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ನಾವು ಅನರ್ಹರಲ್ಲ.. ಅನರ್ಹರಲ್ಲ ಎಂದ ಅನರ್ಹ ಶಾಸಕ