Select Your Language

Notifications

webdunia
webdunia
webdunia
webdunia

ಜನರ ಹೃದಯಗೆದ್ದ ಮೈಸೂರು ದಸರಾ

ಜನರ ಹೃದಯಗೆದ್ದ ಮೈಸೂರು ದಸರಾ
ಮೈಸೂರು , ಶುಕ್ರವಾರ, 19 ಅಕ್ಟೋಬರ್ 2018 (23:01 IST)
ಮೈಸೂರಿನ ಪ್ರಸಿದ್ಧ ಜಂಬೂಸವಾರಿ ಜನರ ಹೃದಯ ಗೆದ್ದಿತು. ಮೂಲೆಮೂಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಜಮಾಯಿಸಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ವಿಶ್ವಪ್ರಸಿದ್ಧ ಜಂಬೂ ಸವಾರಿ ಆರಂಭಗೊಳ್ಳುತ್ತಿದ್ದಂತೆ ಲಕ್ಷಾಂತರ ಜನಸ್ತೋಮ ಜೈಕಾರ ಕೂಗಿದರು. ದಸರಾ ಗತವೈಭವ ಕಂಡು ಮೂಕವಿಸ್ಮಿತರಾದರು. ಜಂಬೂ ಸವಾರಿಯನ್ನು ಕಂಡುಧನ್ಯತಾ ಭಾವ ಮೆರೆದರು.

ಅರ್ಜುನ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದಂತೆ ಗಜಪಡೆ ಹಿಂಬಾಲಿಸಿದವು. ಜಂಬೂಸವಾರಿ ಮಾರ್ಗದಲ್ಲಿ ಬಿಗಿಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೈಸೂರು ಅರಮನೆಯಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸಂಸದರ ನಿಧಿಗೆ ಕನ್ನಹಾಕಿದ ಭೂಪ!