Select Your Language

Notifications

webdunia
webdunia
webdunia
webdunia

ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ : ಗನ್ ಮ್ಯಾನ್ ಸಹಾಯದಿಂದ ಬದುಕಿದ MLA

ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ : ಗನ್ ಮ್ಯಾನ್ ಸಹಾಯದಿಂದ ಬದುಕಿದ MLA
ಬೆಂಗಳೂರು , ಶುಕ್ರವಾರ, 18 ಅಕ್ಟೋಬರ್ 2019 (20:28 IST)
ಉಪಚುನಾವಣೆಯ ನಿರೀಕ್ಷೆಯಲ್ಲಿರುವಾಗಲೇ ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ ನಡೆದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಶಿವಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಭೈರತಿ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕಮಲಮ್ಮ ಎಂಬುವರ ಮಗನೇ ಶಿವಕುಮಾರ್.

ಶಾಸಕ ಭೈರತಿ ಸುರೇಶ್ ಗೆ ಚಾಕು ಹಾಕಲು ಹೋಗಿ ಹತ್ಯೆಗೆ ಯತ್ನಿಸಿ ಇದೀಗ ಪೊಲೀಸರ ವಶಕ್ಕೆ ಶಿವಕುಮಾರ್ ಬಿದ್ದಿದ್ದಾನೆ.
ಶಾಸಕರು ಗನ್ ಮ್ಯಾನ್ ಸಹಾಯದಿಂದ ಜೀವಅಪಾಯದಿಂದ ಪಾರಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನ ಗುಪ್ತಾಂಗವನ್ನೇ ಕಟ್ ಮಾಡಿದ ಪತಿ