Select Your Language

Notifications

webdunia
webdunia
webdunia
webdunia

ಚಿಕ್ಕಬಳ್ಳಾಪುರದ ಬಂದ್ ಗೆ ಶಾಸಕರ ವಿರೋಧ; ಜನರ ಗೊಂದಲ

ಚಿಕ್ಕಬಳ್ಳಾಪುರದ ಬಂದ್ ಗೆ ಶಾಸಕರ ವಿರೋಧ; ಜನರ ಗೊಂದಲ
ಚಿಕ್ಕಬಳ್ಳಾಪುರ , ಬುಧವಾರ, 20 ಡಿಸೆಂಬರ್ 2017 (08:24 IST)
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಬಂದ್ ವಿಫಲಗೊಳಿಸುವಂತೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ. ಸುಧಾಕರ್ ಅವರು ಕರೆನೀಡಿದ್ದಾರೆ.


ಚಿಕ್ಕಬಳ್ಳಾಪುರದಲ್ಲಿ ಎಚ್.ಎನ್. ವ್ಯಾಲಿ ಯೋಜನೆಗಳನ್ನು ವಿರೋಧಿಸಿ ಜೆಡಿಎಸ್, ಬಿಜೆಪಿ ಸೇರಿ ವಿವಿಧ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿತ್ತು. ವಿನಃ ಕಾರಣ ಬಂದ್ ಗೆ ಕರೆ ನೀಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು  ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ. ಸುಧಾಕರ್ ಅವರು ಬಂದ್ ವಿಫಲಗೊಳಿಸುವಂತೆ ಕರೆನೀಡಿದ್ದಾರೆ.


ಶಾಸಕ ಡಾ.ಕೆ. ಸುಧಾಕರ್ ಅವರು ಬಂದ್ ನಲ್ಲಿ  ಭಾಗಿಯಾಗದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಡಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರದ ಜನತೆ ಗೊಂದಲಕ್ಕೆ ಸಿಲುಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ವಾವ್..! ಏರ್ ಟೆಲ್, ವೊಡಾಫೋನ್ 1 ಜಿಬಿ ಡಾಟಾ ಇಷ್ಟು ಅಗ್ಗವಾಯ್ತೇ?!