Select Your Language

Notifications

webdunia
webdunia
webdunia
webdunia

ಮಳೆಹಾನಿ ವೀಕ್ಷಿಸಿದ ಶಾಸಕ ಅರವಿಂದ್ ಲಿಂಬಾವಳಿ

ಮಳೆಹಾನಿ ವೀಕ್ಷಿಸಿದ ಶಾಸಕ ಅರವಿಂದ್ ಲಿಂಬಾವಳಿ
bangalore , ಮಂಗಳವಾರ, 6 ಸೆಪ್ಟಂಬರ್ 2022 (19:55 IST)
ಎರಡು ದಿನಗಳ‌ ಬಳಿಕ ಯಮಲೂರು ಪ್ರವಾಹ ಪ್ರದೇಶಕ್ಕೆ‌ ಶಾಸಕ ಅರವಿಂದ ಲಿಂಬಾವಳಿ ಆಗಮಿಸಿದ್ದಾರೆ.ದಿವ್ಯಶ್ರೀ ಟೆಕ್ ಪಾರ್ಕ್ ಒಳಗಿರುವ ಎಫ್ಸಿಲಾನ್ ವಿಲ್ಲಾ ಸೇರಿದಂತೆ ಹಲವು ವಿಲ್ಲಾಗಳಿಗೆ  ನೀರು ನುಗ್ಗಿದ್ದು,ದಿವ್ಯಶ್ರೀ ಟೆಕ್ ಪಾರ್ಕ್ ಭೇಟಿ ಕೊಟ್ಟು ಪರಿಶೀಲನೆ ನಡೆಸುವಕಾರ್ಯ ಶಾಸಕ ಲಿಂಬಾವಳಿ ಮಾಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ರಾಮಲಿಂಗರೆಡ್ಡಿ