Publish Date: Wed, 28 Feb 2018 (11:40 IST)
Updated Date: Wed, 28 Feb 2018 (11:52 IST)
ಶಿವಮೊಗ್ಗ: ನಿನ್ನೆಯಿಂದ ನಾಪತ್ತೆಯಾಗಿದ್ದ ಜ್ಯೋತಿರಾಜ್ ಪತ್ತೆಯಾಗಿದ್ದಾರೆ. ನಿಶ್ಯಕ್ತಿಯಿಂದ ಹೊರಬರಲಾಗದೇ ಬಂಡೆಗಳ ಮಧ್ಯೆ ಕುಳಿತಿದ್ದಾರಂತೆ ಜ್ಯೋತಿರಾಜ್. ನಿನ್ನೆ ಜೋಗ್ ಫಾಲ್ಸ್ ನಲ್ಲಿ ಹೆಣ ಹುಡುಕಲು ಜ್ಯೋತಿರಾಜ್ ಇಳಿದಿದ್ದರು.
ಬಂಡೆಗಳ ಮಧ್ಯೆ ಸಿಲುಕಿಕೊಂಡಿದ್ದ ಜ್ಯೋತಿರಾಜ್ ಅವರನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಜ್ಯೋತಿರಾಜ್ ಅವರನ್ನು ರಕ್ಷಣೆ ಮಾಡಲಾಗಿದೆ.ಡ್ರೋಣ್ ಕ್ಯಾಮರಾ ಬಳಸಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ