Select Your Language

Notifications

webdunia
webdunia
webdunia
webdunia

ಸಚಿವ ಡಿ.ಸಿ.ತಮ್ಮಣ್ಣ ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ?

ಸಚಿವ ಡಿ.ಸಿ.ತಮ್ಮಣ್ಣ  ಮಾಧ್ಯಮದವರ  ಮೇಲೆ ಗರಂ ಆಗಿದ್ದೇಕೆ?
ಶಿವಮೊಗ್ಗ , ಮಂಗಳವಾರ, 11 ಜೂನ್ 2019 (11:34 IST)
ಶಿವಮೊಗ್ಗ : ಇತ್ತೀಚೆಗೆ ಮಂಡ್ಯದಲ್ಲಿ  ರಸ್ತೆ ಅಭಿವೃದ್ಧಿಯ ಬಗ್ಗೆ ಮನವಿ ಮಾಡಿದ ಗ್ರಾಮಸ್ಥರ ವಿರುದ್ಧ ಕಿಡಿಕಾರಿದ್ದ  ಶಿವಮೊಗ್ಗ ಜಿಲ್ಲಾ ಉಸ್ತುವಾರಿ  ಸಚಿವ ಡಿ.ಸಿ.ತಮ್ಮಣ್ಣ  ಇದೀಗ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.




ಸಚಿವ ಡಿ.ಸಿ.ತಮ್ಮಣ್ಣ  6 ತಿಂಗಳ ಬಳಿಕ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ ಹಿನ್ನಲೆ ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದಾರೆ. ಇದರಿಂದ  ಮಾಧ್ಯಮದವರ ಮೇಲೆ ಸಚಿವರು ಗರಂ ಆಗಿದ್ದಾರೆ ಎನ್ನಲಾಗಿದೆ.


‘ಸಾಕಷ್ಟು ಬಾರಿ ಬಂದಿದ್ದೀನಿ, ಸಭೆ ನಡೆಸಿದ್ದೇನೆ. ಮೂರು ತಿಂಗಳು ಚುನಾವಣೆ ನೀತಿ ಸಂಹಿತೆ ಇತ್ತು ಅಲ್ವಾ? ಅದಕ್ಕೆ ಬರಲು ಆಗಲಿಲ್ಲ’ ಎಂದು ಗರಂ ಆಗಿ ಹೇಳಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಾಲಮನ್ನಾ ಯೋಜನೆಯಲ್ಲಿ ರೈತರಿಗೆ ರಾಜ್ಯ ಸರ್ಕಾರದಿಂದ ಮೋಸ