Select Your Language

Notifications

webdunia
webdunia
webdunia
webdunia

ಕಪಟಿ ಸ್ವಾಮೀಜಿಯ ಬಂಧಿಸಿದ ಪೊಲೀಸರು

ಕಪಟಿ ಸ್ವಾಮೀಜಿಯ ಬಂಧಿಸಿದ ಪೊಲೀಸರು
ಕೊಪ್ಪಳ , ಮಂಗಳವಾರ, 1 ಮಾರ್ಚ್ 2022 (11:09 IST)
ಕೊಪ್ಪಳ: ಜನರಿಗೆ ನಾನಾ ರೀತಿಯ ವಂಚನೆ ಮಾಡುತ್ತಿದ್ದ ಕಪಟ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಾನಂದ ಕಡಿ ಎಂಬಾತ ಬಂಧಿತ. ಈತ ಅಪ್ರಾಪ್ತೆಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿದ್ದ. ಈ ಸಂಬಂಧ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಈತನ ಕರ್ಮಕಾಂಡ ಬಯಲಾಗಿದೆ.

ರಾಯಚೂರಿನಲ್ಲಿ ಮಠ ಕಟ್ಟಿಕೊಂಡು ಪೂಜೆ, ಪುನಸ್ಕಾರ ಹೆಸರಿನಲ್ಲಿ ಜನರಿಗೆ ಟೋಪಿ ಹಾಕುತ್ತಿದ್ದ. ಈತನಿಂದಾಗಿ ಹಲವರು ಹಣ ಕಳೆದುಕೊಂಡಿದ್ದಾರೆ. ಇದೀಗ ಕೊನೆಗೂ ಕಳ್ಳ ಸ್ವಾಮೀಜಿ ಬಂಧನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೂತ್ ಪೇಸ್ಟ್ ತಂದ ಯಡವಟ್ಟು! ಯುವತಿ ಸಾವು