Select Your Language

Notifications

webdunia
webdunia
webdunia
webdunia

ಖರ್ಚಿಗೆ ಕಾಸು ಬೇಕೆಂದಾಗ ಕಳ್ಳತನ ಮಾಡುತ್ತಿದ್ದ!

ಖರ್ಚಿಗೆ ಕಾಸು ಬೇಕೆಂದಾಗ ಕಳ್ಳತನ ಮಾಡುತ್ತಿದ್ದ!
ಬೆಂಗಳೂರು , ಭಾನುವಾರ, 13 ಮಾರ್ಚ್ 2022 (11:41 IST)
ಬೆಂಗಳೂರು: ಸಂಪಾದನೆಗೆ ಕೆಲವರು ಎಂತೆಂಥಾ ದಾರಿಗಳನ್ನು ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ.

ಸುಲಭವಾಗಿ ಹಣ ಸಂಪಾದನೆ ಮಾಡಬೇಕೆಂಬುದೇ ಎಲ್ಲರ ಗುರಿ. ಕೆಲವರು ಇದಕ್ಕೆ ಅಡ್ಡದಾರಿ ಹಿಡಿಯುತ್ತಾರೆ. ಅಂತಹದ್ದೇ ಖತರ್ನಾಕ್ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಖರ್ಚಿಗೆ ಹಣ ಬೇಕೆಂದಾಗ ಈ ಖದೀಮ ಕಳ್ಳತನ ಮಾಡುತ್ತಿದ್ದ. ಈತನನ್ನು ಬಂಧಿಸಿದ ಪೊಲೀಸರು ಚಿನ್ನ, ಬೆಳ್ಳಿ, ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಗ್ರಾಮವೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೀಡಾಪಟುಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿಲ್ಲ: ಮೋದಿ