Webdunia - Bharat's app for daily news and videos

Install App

ಲಕ್ಕಿ ಮ್ಯಾನ್ ಸಿನಿಮಾ ತಂಡ ಅಪ್ಪು ಸಮಾಧಿ ಗೆ ಬೇಟಿ

Webdunia
ಭಾನುವಾರ, 14 ನವೆಂಬರ್ 2021 (19:43 IST)
ಇಂದು ಲಕ್ಕಿ ಮ್ಯಾನ್ ಸಿನಿಮಾ ತಂಡ ಅಪ್ಪು ಸಮಾಧಿ ಗೆ ಬೇಟಿ ನೀಡಿ ಯುವರತ್ನನ ದರ್ಶನ ಪಡೆದ್ರು, ಕಂಠೀರವ ಸ್ಟುಡಿಯೋ ಪುನೀತ್ ಸಮಾಧಿಗೆ  ಬೇಟಿ ನೀಡಿದ ಖ್ಯಾತ ನಟ ಪ್ರಭುದೇವ್ ಸಹೋದರ ನಾಗೇಂದ್ರ ಪ್ರಸಾದ್ ,ಲಕ್ಕಿಮ್ಯಾನ್ ಸಿನಿಮಾದ ಹೀರೋ ಕೃಷ್ಣ ಸೇರಿದಂತೆ ಇಡೀ ಚಿಂತ್ರ ತಂಡ ಸಮಾಧಿಗೆ ಅಗಮಿಸಿ ನಮನ ಸಲ್ಲಿಸಿದ್ರು, ಇನ್ನೂ ಇದೆ ವೇಳೆ ಮಾತನಾಡಿ ನಟ ಕೃಷ್ಣ ,, ಅಪ್ಪು ಜೊತೆ ಇರೋದು ಒಂದು ರೀತಿಯ ವೈಬ್ರೇಷನ್, ಅಪ್ಪು ಸರ್ ಬಂದ್ರೆ ಒಂದು ರೀತಿ ಪವರ್ ಬಂದಂಗೆ, ಸ್ಟಾರ್ ಗಳನ್ನೂ   ತೆರೆ ಮೇಲೆ ನೋಡೊದಕ್ಕು ನಿಜ ಜೀವನದಲ್ಲಿ ನೋಡೋದಕ್ಕು ವ್ಯತ್ಯಾಸ ವಿರುತ್ತೆ , ಅದ್ರೆ ಪುನೀತ್ ಅವರು ರೀಲ್ ಅಲ್ಲೂ ರಿಯಲ್ ಅಲ್ಲೂ ಒಂದೆ ರೀತಿ, ಅವರ ಜೊತೆ ಮೂರು ಚಿತ್ರದಲ್ಲಿ ನಟಿಸಿದ್ದೇನೆ,ಅವರ ಜೊತೆ ಮಾಡಿರೋದು ಅಣ್ಣಾವ್ರ ಜೊತೆ ಮಾಡಿದ್ದಂಗೆ ಅನಿಸುತ್ತೆ, ಅಪ್ಪು ಸರ್ ನನಗೆ 14 ವರ್ಷಗಳಿಂದ ಪರಿಚಯ,ಫಸ್ಟ್ ಟೈಂ ಅವರನ್ನ ನೋಡಿದಾಗ ಸ್ಪಾರ್ಕ್ ಉಂಟಾಗಿತ್ತು,  ಲಕ್ಕಿಮ್ಯಾನ್ ಸಿನಿಮಾ ತುಂಬಾ ವಿಶೇಷ, ಪುನೀತ್ ಸರ್  ಕೊನೆಯ ಸಿನಿಮಾದಲ್ಲಿ ನಟಿಸಿರೋದು ಖುಷಿ ಜೊತೆ ಬೇಸರ ತಂದಿದೆ,ಹೆಚ್ಚು ಕಡಿಮೆ 4೦ ನಿಮಿಷ ಈ ಸಿನಿಮಾದಲ್ಲಿ ಅಪ್ಪು ಸರ್ ಇರ್ತಾರೆ ಅಂತ ಪುನೀತ್ ನೆನೆದು ಭಾವಿಕರದ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments