Webdunia - Bharat's app for daily news and videos

Install App

ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ ಒಂದು ಕೋಟಿ ಹಣಕ್ಕೆ ಬೇಡಿಕೆ

geetha
ಶುಕ್ರವಾರ, 16 ಫೆಬ್ರವರಿ 2024 (21:22 IST)
ಬೆಂಗಳೂರು-ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ ಒಂದು ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ ರೌಡಿಶೀಟರ್ ಸೇರಿ ಐವರನ್ನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಕಳೆದ 14 ರಂದು ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ  ಲಕ್ಷ್ಮಿ ಎಂಬಾಕೆ ದೂರು ನೀಡಿದ್ರು.ಮನೆ ಕಟ್ಟಲಿಕ್ಕೆ ಒಂದು ಕೋಟಿ ಹಣ ಶ್ರೀಮತಿ ಲಕ್ಷ್ಮಿ ಲೋನ್ ಪಡೆದಿದ್ದರು.ಆಗ ಶ್ರೀಮತಿ ಲಕ್ಷ್ಮಿ ಎಂಬುವವರ ಸಹಾಯಕರಿಬ್ಬರನ್ನು ಕಿಡ್ನಾಪ್ ಮಾಡಲಾಗಿತ್ತು.ಚಾಮುಂಡೇಶ್ವರಿ ಎಂಟರ್ ಪ್ತೈಸರ್ ಹೆಸರಲ್ಲಿ ಸೀರಿಯಲ್ ಶ್ರೀಮತಿ ಲಕ್ಷ್ಮಿ ಮಾಡ್ತಿದ್ರು.ಲಕ್ಷ್ಮಿಯವರಿಗೆ ಒಂದು ಕೋಟಿ ಲೋನ್ ಆಗಿದ್ದ ವಿಚಾರವನ್ನು ಆರೋಪಿಗಳು ತಿಳಿದಿದ್ದರು.
 
ಅನುಮಾನ ಬಾರದಿರಲಿ ಅಂತಾ ಪ್ರೊಡಕ್ಷ್ನ್ ಅಸಿಸ್ಟೆಂಟ್ ನಾಗೇಶ್ ಜೊತೆ ಕಾರ್ ಡ್ರೈವರ್ ಹೇಮಂತ್ ಸಹ  ಕಿಡ್ನಾಪ್ ಮಾಡಿ  ಚಿಕ್ಕಮಧುರೆ ಫಾರ್ಮ್ ಹೌಸ್ ನಲ್ಲಿಟ್ಟದ್ದಾರೆ.ಆರೋಪಿಗಳ ಚಲನವಲನದ ಸಿಸಿಟಿವಿ , ಟೋಲ್ ಸಿಸಿಟಿವಿ ಪತ್ತೆಯಾಗಿದ್ದು,ಸದ್ಯ ರೌಡಿ ಶೀಟರ್ ಗಳಾದ ಶ್ರೀನಿವಾಸ್ , ಮೋಹನ್ , ಮಾಜಿ ಉದ್ಯೋಗಿ ಕಿರಣ್ , ಹಾಲಿ ಡ್ರೈವರ್ ಹೇಮಂತ್ ಹಾಗೂ ಕುಲ್ದೀಪ್ ಸಿಂಗ್ ಅರೆಸ್ಟ್  ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments