Select Your Language

Notifications

webdunia
webdunia
webdunia
webdunia

ರಾಜ್ಯಸಭೆ : ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆ ತಟ್ಟಿದ ಕೆ.ಹೆಚ್.ಮುನಿಯಪ್ಪ?

ರಾಜ್ಯಸಭೆ : ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆ ತಟ್ಟಿದ ಕೆ.ಹೆಚ್.ಮುನಿಯಪ್ಪ?
ನವದೆಹಲಿ , ಗುರುವಾರ, 9 ಜನವರಿ 2020 (18:21 IST)
ರಾಜ್ಯಸಭೆಗೆ ನೂತನ ಸದಸ್ಯರ ಆಯ್ಕೆ ಪ್ರಕ್ರಿಯೆ ಶುರುವಾಗೋ ಹೊತ್ತಿನಲ್ಲೇ ಕಾಂಗ್ರೆಸ್ ಮುಖಂಡರಲ್ಲಿ ಪೈಪೋಟಿ ನಡೀತಿದ್ಯಾ?
ಇಂಥದ್ದೊಂದು ಚರ್ಚೆ ಕೈ ಪಡೆಯಲ್ಲಿ ನಡೆಯಲಾರಂಭಿಸಿದೆ.

ಇದಕ್ಕೆ ಸ್ಪಷ್ಟನೆ ನೀಡಿರೋ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ರಾಜ್ಯಸಭೆ ಸ್ಪರ್ಧೆ ಮಾಡೋಕೆ ನಾನು ಈ ಸಲ ಟಿಕೆಟ್ ಕೇಳೋದಿಲ್ಲ ಅಂತ ಹೇಳಿದ್ದಾರೆ.

ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವೆ ಎಂದಿರೋ ಮುನಿಯಪ್ಪ, ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವೆ ಅಂತ ಹೇಳಿದ್ದಾರೆ.

ಆ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾದಂತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಶೇರ್ ಹೈ ಶೇರ್ ಹೈ ತನ್ವೀರ್ ಸೇಠ್