Webdunia - Bharat's app for daily news and videos

Install App

ಪೊಲೀಸರಿಂದಲೇ ಕೆಜಿ ಕೆಜಿ ಚಿನ್ನ ದರೋಡೆ

Webdunia
ಭಾನುವಾರ, 29 ಸೆಪ್ಟಂಬರ್ 2019 (17:27 IST)
ಪೊಲೀಸ್ ಎಂದರೆ ಆರಕ್ಷಕರು ಎನ್ನಲಾಗುತ್ತಿದೆ. ಕಾನೂನು ಕಾಯಬೇಕಿದ್ದ ಪೊಲೀಸ್ ರಲ್ಲಿ ಕೆಲವರು ದುರಾಸೆ ಹೊಂದಿರೋದ್ರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಪೊಲೀಸರೇ ಕೆಜಿ ಕೆಜಿ ಚಿನ್ನವನ್ನು ದರೋಡೆ ಮಾಡಿರೋ ಘಟನೆ ವರದಿಯಾಗಿದೆ.

ನಾಲ್ವರು ಉದ್ಯಮಿಗಳು ದುಬೈನಿಂದ ಬಂದಿದ್ದರು. ಅವರ ಕಾರನ್ನು ಅಡ್ಡಗಟ್ಟಿದ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಕೂಡಿಹಾಕಿ ಅವರ ಬಳಿಯಿದ್ದ 2 ಕೆ ಜಿ ಚಿನ್ನ ಹಾಗೂ ವಿದೇಶಿ ವಸ್ತುಗಳು, ನಗದನ್ನು ದೋಚಿದ್ದಾರೆ.

ಪಂಜಾಬ್ ನಲ್ಲಿ ಈ ಘಟನೆ ನಡೆದಿದ್ದು, ಮೌರ ಮಂಡಿ ಸ್ಟೇಷನ್ ನ ಆಫೀಸರ್ ಹಾಗೂ ತಂಡದವರು, ರಾಜಸ್ಥಾನದ ನಾಲ್ವರು ನಿವಾಸಿಗಳನ್ನು ಹೆದರಿಸಿ ಚಿನ್ನ ದೋಚಿದ್ದಾರೆ. ಪೊಲೀಸ್ ರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments