Select Your Language

Notifications

webdunia
webdunia
webdunia
webdunia

‘ಕೈ’ಗೆ ಮತ ಹಾಕಲು ಜೆಡಿಎಸ್​ ನಾಯಕನ ಕರೆ

‘ಕೈ’ಗೆ ಮತ ಹಾಕಲು ಜೆಡಿಎಸ್​ ನಾಯಕನ ಕರೆ
ಚಿಕ್ಕಮಗಳೂರು , ಸೋಮವಾರ, 24 ಏಪ್ರಿಲ್ 2023 (20:30 IST)
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಜೆಡಿಎಸ್​ ನಾಯಕ ಕರೆ ಕೊಟ್ಟಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಹೆಚ್​.ಡಿ.ತಮ್ಮಯ್ಯ ಪರ ಮತಹಾಕುವಂತೆ ಮಾಜಿ ಸಿಎಂ H.D.ಕುಮಾರಸ್ವಾಮಿಗೆ ಆಪ್ತರಾಗಿರುವ ಭೋಜೇಗೌಡ ಕರೆ ನೀಡಿದ್ದಾರೆ.. ಚಿಕ್ಕಮಗಳೂರು ಕ್ಷೇತ್ರದಲ್ಲಿ ತಿಮ್ಮಶೆಟ್ಟಿ ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಭೋಜೇಗೌಡ ತಿಮ್ಮಶೆಟ್ಟಿಗೆ ಸಾಥ್​ ನೀಡುವ ಬದಲು ಕಾಂಗ್ರೆಸ್​ ಅಭ್ಯರ್ಥಿ H.D. ತಮ್ಮಯ್ಯ ಪರ ಮತ ಹಾಕುವಂತೆ ಸೂಚನೆ ನೀಡಿದ್ದಾರೆ. ಭೋಜೇಗೌಡರು ಸೂಚನೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟ ಅಧಿಕಾರಿಗಳಿಗೆ ‘ಲೋಕಾ’ ಶಾಕ್​