Select Your Language

Notifications

webdunia
webdunia
webdunia
webdunia

ಅಹೋರಾತ್ರಿ ಧರಣಿಗೆ ನಿರ್ಧರಿಸಿದ ಜೆಡಿಎಸ್‌

ಅಹೋರಾತ್ರಿ ಧರಣಿಗೆ ನಿರ್ಧರಿಸಿದ ಜೆಡಿಎಸ್‌
bangalore , ಗುರುವಾರ, 22 ಸೆಪ್ಟಂಬರ್ 2022 (21:19 IST)
ಸದನ ಮುಂದೂಡಿದ ಬಳಿಕವೂ  ಜೆಡಿಎಸ್‌ ನಾಯಕರು ಬಾವಿಯಲ್ಲೇ ಉಳಿದಿದ್ದಾರೆ.ಜೊತೆಗೆ ಇಲ್ಲಿಯೇ ಊಟ, ತಿಂಡಿ ತನ್ನಿ ಅಂತ ಸೂಚನೆ ನೀಡಿದ್ದಾರೆ.ಇನ್ನೂ ಬಾವಿಯಲ್ಲಿ  ಜೆಡಿಎಸ್‌ ಶಾಸಕರು ಚರ್ಚೆ ನಡೆಸುತ್ತಿದ್ದಾರೆ.ಅಷ್ಟೇ ಅಲ್ಲದೇ ವಿಧಾನಸಭೆ ಕಾರ್ಯದರ್ಶಿಗೆ ಜೆಡಿಎಸ್ ನಾಯಕರು ಸೂಚನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಮತ್ತು ಕೆ ಎಸ್ ಅರ್ ಟಿ ಸಿ ಬಸ್ ಅಪಘಾತ