Select Your Language

Notifications

webdunia
webdunia
webdunia
webdunia

ಬೈಕ್ ಮತ್ತು ಕೆ ಎಸ್ ಅರ್ ಟಿ ಸಿ ಬಸ್ ಅಪಘಾತ

ಬೈಕ್ ಮತ್ತು ಕೆ ಎಸ್ ಅರ್ ಟಿ ಸಿ ಬಸ್ ಅಪಘಾತ
ಚಿಕ್ಕಬಳ್ಳಾಪುರ , ಗುರುವಾರ, 22 ಸೆಪ್ಟಂಬರ್ 2022 (21:13 IST)
ಬೈಕ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತವಾಗಿದೆ.ಸ್ಥಳದಲ್ಲಿಯೇ 33 ವರ್ಷದ ಬೈಕ್ ಸವಾರ ಮುರುಳಿ ಸಾವನಪ್ಪಿದ್ದಾನೆ.ದೇವನಹಳ್ಳಿಯ ಅತ್ತಿಬೆಲೆ ನಿವಾಸಿ ಮುರುಳಿ ಎಂಬುದು ತಿಳಿದು ಬಂದಿದೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಂತಿ ನಿಕೇತನ ಲೇ ಔಟ್ ಅಲ್ಲಿ ಕಾರ್ಯ ಪ್ರವೃತ್ತವಾದ ಜೆಸಿಬಿ