Select Your Language

Notifications

webdunia
webdunia
webdunia
webdunia

ಶಾಂತಿ ನಿಕೇತನ ಲೇ ಔಟ್ ಅಲ್ಲಿ ಕಾರ್ಯ ಪ್ರವೃತ್ತವಾದ ಜೆಸಿಬಿ

ಶಾಂತಿ ನಿಕೇತನ ಲೇ ಔಟ್ ಅಲ್ಲಿ ಕಾರ್ಯ ಪ್ರವೃತ್ತವಾದ  ಜೆಸಿಬಿ
bangalore , ಗುರುವಾರ, 22 ಸೆಪ್ಟಂಬರ್ 2022 (20:49 IST)
ಪಾಲಿಕೆಯ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ.ಶಾಂತಿನಿಕೇತನ ಲೇಔಟ್ ಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿ 3 ಮನೆಗಳ ನಿರ್ಮಾಣ‌ ಮಾಡಲಾಗಿತ್ತು.ಆ ಪೈಕಿ ಎರಡು ಮನೆಗಳಿಗೆ  ಸ್ಟೇ ಆರ್ಡರ್ ಇರುವಂತದ್ದು,ಹೀಗಾಗಿ ಇನ್ನುಳಿದ ಒಂದು ಮನೆಯನ್ನು ಅಧಿಕಾರಿಗಳು ಡೆಮಾಲಿಶ್ ಮಾಡಿದ್ದಾರೆ.ಆದ್ರೆ ಮನೆಯ ಮಾಲೀಕರು ಯಾರು ಕೂಡ ಸ್ಥಳದಲ್ಲಿ ಇಲ್ಲ.ಆದ್ರು ಕೂಡ ಒತ್ತುವರಿ ಕಾರ್ಯ ಮುಂದುವರೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟರ್ ಬಳಕೆದಾರರಿಂದ ಫೈವ್ ಸ್ಟಾರ್ ರೇಟಿಂಗ್