Select Your Language

Notifications

webdunia
webdunia
webdunia
webdunia

ಭಗೀರಥರ ಭಾವಚಿತ್ರಕ್ಕೆ ಅವಮಾನ: ಉಪ್ಪಾರರ ಪ್ರತಿಭಟನೆ

ಭಗೀರಥರ ಭಾವಚಿತ್ರಕ್ಕೆ ಅವಮಾನ: ಉಪ್ಪಾರರ ಪ್ರತಿಭಟನೆ
ಚಾಮರಾಜನಗರ , ಭಾನುವಾರ, 29 ಜುಲೈ 2018 (15:57 IST)
ರಾಜರ್ಷಿ ಭಗೀರಥ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳನ್ನು ಗಡಿಪಾರು ಮಾಡ್ಬೇಕೆಂದು ಆಗ್ರಹಿಸಿ ಚಾಮರಾಜನಗರದಲ್ಲಿ ಉಪ್ಪಾರ ಸಮುದಾಯದವ್ರು ಪ್ರತಿಭಟನೆ ನಡೆಸಿದರು. 

 ಚಾಮರಾಜನಗರದದಲ್ಲಿ ಪ್ರತಿಭಟನೆ ನಡೆಸಿದ ಉಪ್ಪಾರರು, ತಾಲೂಕಿನ ಹಿರೇಬೇಗೂರು ಗ್ರಾಮದಲ್ಲಿ ಕಿಡಿಗೇಡಿಗಳು ಉಪ್ಪಾರರ ಧಾರ್ಮಿಕ ನಾಯಕ ಭಗೀರಥರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ.

ಆರೋಪಿಗಳನ್ನು ಕೇವಲ ಬಂಧಿಸಿದರೆ ಸಾಲದು, ಅವರಿಗೆ ತಕ್ಕ ಶಿಕ್ಷೆ ವಿಧಿಸಿ, ಕೂಡಲೇ ಅವರನ್ನು ಗಡಿಪಾರು ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ.



 


Share this Story:

Follow Webdunia kannada

ಮುಂದಿನ ಸುದ್ದಿ

ಅಣಬೆ ಎಂದು ತಿಳಿದು ನಾಯಿಕೊಡೆ ತಿಂದ್ರು; 8 ಜನರು ಆಸ್ಪತ್ರೆ ಸೇರಿದ್ರು