Select Your Language

Notifications

webdunia
webdunia
webdunia
webdunia

ನಾಯಿಗೆ ಆಹಾರವಾಗಬೇಕಿದ್ದ ಜಿಂಕೆಮರಿ ಬದುಕಿ ಉಳಿದದ್ದು ಹೇಗೆಗೊತ್ತಾ?

ನಾಯಿಗೆ ಆಹಾರವಾಗಬೇಕಿದ್ದ ಜಿಂಕೆಮರಿ ಬದುಕಿ ಉಳಿದದ್ದು ಹೇಗೆಗೊತ್ತಾ?
ಚಿಕ್ಕಮಗಳೂರು , ಮಂಗಳವಾರ, 1 ಜನವರಿ 2019 (16:51 IST)
ನಾಯಿಗೆ ಆಹಾರವಾಗಲಿದ್ದ ಜಿಂಕೆ ಮರಿಯೊಂದು ಆಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ.
ಜಿಂಕೆ ಮರಿಯೊಂದನ್ನು ರಕ್ಷಣೆ ಮಾಡಲಾಗಿದೆ.

ನಾಯಿ ದಾಳಿಗೆ ಹೆದರಿ ಗ್ರಾಮಕ್ಕೆ ನುಗ್ಗಿದ ಜಿಂಕೆ ಮರಿಯು, ನಾಯಿ ದಾಳಿಯಿಂದ ಬಚಾವಾಗಿದೆ.
ಸ್ಥಳೀಯರಿಂದ ಗ್ರಾಮಕ್ಕೆ ನುಗ್ಗಿದ ಜಿಂಕೆ ಮರಿ ರಕ್ಷಣೆ ಮಾಡಲಾಗಿದೆ. ಎನ್.ಆರ್.ಪುರ ತಾಲೂಕಿನ ಶೇಟ್ಟಿಗಾರು ಗ್ರಾಮದಲ್ಲಿ ಘಟನೆ ನಡೆದಿದೆ.

ಪಶುವೈದ್ಯರಿಂದ ಜಿಂಕೆ ಮರಿಯ ಆರೋಗ್ಯ ತಪಾಸಣೆ ನಡೆಸಲಾಗಿದೆ.  
ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿಗಳ ನೇತೃತ್ವದಲ್ಲಿ ಜಿಂಕೆ ಮರಿ ಕಾಡಿಗೆ ಬಿಡಲಾಯಿತು.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ಶೇಟ್ಟಿಗಾರು ಗ್ರಾಮದಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನದಿಯಲ್ಲಿ ಕಾರು ಚಾಲನೆ: ಉದ್ಯಮಿ ಪುತ್ರನ ಮೇಲೆ ಬಿತ್ತು ಕೇಸ್