Select Your Language

Notifications

webdunia
webdunia
webdunia
webdunia

ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ಹಿಂಜಾವೇ ಕಾರ್ಯಕರ್ತರು ಮಾಡಿದ್ದೇನು?

ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ಹಿಂಜಾವೇ ಕಾರ್ಯಕರ್ತರು ಮಾಡಿದ್ದೇನು?
ಮಂಡ್ಯ , ಗುರುವಾರ, 20 ಡಿಸೆಂಬರ್ 2018 (19:53 IST)
ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.
ರಕ್ಷಿಸಿದ 15 ಹಸುಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ವೃತ್ತದಲ್ಲಿ ಘಟನೆ ನಡೆದಿದೆ. ಕೆಆರ್ ಪೇಟೆ ಯಿಂದ ಮೈಸೂರು ಕಸಾಯಿಖಾನೆಗೆ ಕೊಂಡೊಯ್ಯತ್ತಿದ್ದ 15 ರಾಸುಗಳನ್ನು ರಕ್ಷಣೆ ಮಾಡಲಾಗಿದೆ.
ವಿಷಯ ತಿಳಿದ ಪಾಂಡವಪುರ ಹಿಂ.ಜಾ.ವೇ ಕಾರ್ಯಕರ್ತರಿಂದ ಹಸುಗಳ ರಕ್ಷಣೆಯಾಗಿದೆ.

ಹಸುಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಮೂಲದ ಹಿದಾಯತ್ ಉಲ್ಲಾ ಎಂಬುವನ ಬಂಧನವಾಗಿದೆ. ಗೂಡ್ಸ ಆಟೋ ಚಾಲಕ ಹಾಗೂ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಡುಪ್ರಾಣಿಗೆ ವ್ಯಕ್ತಿ ಬಲಿಯಾಗಿದ್ದು ಹೇಗೆ ಗೊತ್ತಾ?