Webdunia - Bharat's app for daily news and videos

Install App

ವಧುವಿನ ಸೆಲ್ಫಿ ಅವಾಂತರ: ಮದುವೆಯಲ್ಲಿ ವರನೇ ಬದಲಾದ ಹೇಗೆ ಗೊತ್ತಾ?

Webdunia
ಶುಕ್ರವಾರ, 30 ನವೆಂಬರ್ 2018 (16:25 IST)
ಬೆಳಗ್ಗೆ ನಡೆಯಬೇಕಿದ್ದ ಮದುವೆಗೂ ಮುನ್ನ ವರನ ಮೊಬೈಲ್ ಗೆ ವಧುವಿನ ಫೋಟೋಗಳು ಬಂದು ಇನ್ನಿಲ್ಲದ ಅವಾಂತರ ಸೃಷ್ಠಿಸಿದ ಘಟನೆ ನಡೆದಿದೆ.  

ಮದುವೆ ಮನೆಯಲ್ಲಿ ವರನ ಮೊಬೈಲ್‌ ಗೆ ಬಂದ ಮೂರು ಫೋಟೋಗಳನ್ನು ನೋಡಿ ಮದುವೆ ಬೇಡವೆಂದು ವರ ಹಠ ಹಿಡಿದ ಘಟನೆ ನಡೆದಿದೆ.

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ನಿಗದಿಯಾಗಿದ್ದ ಶೃತಿ ಹಾಗು ತಾರೇಶ್ ವಿವಾಹದಲ್ಲಿ ಈ ಘಟನೆ ನಡೆದಿದೆ. ಮದುವೆ ಛತ್ರಕ್ಕೆ ಬಂದು ಶಾಸ್ತ್ರ ಸಂಪ್ರದಾಯ ನೆರವೇರಿಸಿದ್ದ ವಧು ವರರ ಸಂಬಂಧಿಕರು ಆಮೇಲೆ ಹೈರಾಣಾಗುವಂತಾಗಿದೆ.

ಮುಂಜಾನೆ ತಾರೇಶ್ ಮೊಬೈಲ್ ಗೆ ಅಪರಿಚಿತನೊಬ್ಬ ಮೂರು ಪೋಟೋಗಳನ್ನು ಕಳಿಸಿದ್ದಾನೆ. ತಾಳಿ ಕಟ್ಟೋ ಎರಡು ಗಂಟೆ ಮುಂಚೆ ವರ ಮದುವೆ ಬೇಡೆ ಎಂದಿದ್ದಾನೆ. ವಧುವಿಗೆ ಬೇರೊಬ್ಬರ ಜೊತೆ ಸಂಬಂಧ ಇರೋದಾಗಿ ವರನ ಆರೋಪವಾಗಿದೆ.
ವಿಷಯ ತಿಳಿದು ಮದುವೆ ಮಂಟಪಕ್ಕೆ ಬಂದ ಫೋಟೋದಲ್ಲಿದ್ದ ಯುವಕ  ಅಭಿಲಾಶ್, ತನ್ನಿಂದ ಯುವತಿ ಮದುವೆ ನಿಲ್ಲೋದು ಬೇಡೆಂದು ಶೃತಿಯನ್ನ ತಾನೇ ವರಿಸಿದ್ದಾನೆ.

ಪೊಲೀಸರ ಸಮ್ಮುಖದಲ್ಲಿ ಕಲಹ ಸುಖಾಂತ್ಯ ಕಂಡಿತು. ಅಭಿಲಾಶ್ ಅಂಗಡಿಯಲ್ಲಿ ವಧು ಶೃತಿ ಕೆಲಸ ಮಾಡುತ್ತಿದ್ದಳು.  
ಈ ವೇಳೆ ತನ್ನ ಅಂಗಡಿ ಮಾಲೀಕನ ಮನೆ ಗೃಹ ಪ್ರವೇಶಕ್ಕೆ ಹೋಗಿದ್ದಾಗ ಅವರೊಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಳು. ಒಂದು ಸೆಲ್ಫಿ, ಒಂದು ಕಾರಿನಲ್ಲಿ ಕುಳಿತ ಫೋಟೋ ಮತ್ತೊಂದು ಗೃಹ ಪ್ರವೇಶದಲ್ಲಿ ಜೊತೆಗಿರೋ ಫೋಟೋಗಳನ್ನು ನೋಡಿ ವಧು ಬಗ್ಗೆ ವರ ಅಪಸ್ವರ ಎತ್ತಿ ಮದುವೆ ಬೇಡ ಎಂದ. ಆಗ ಅಂಗಡಿ ಮಾಲೀಕನೇ ಶೃತಿಯನ್ನು ಮದುವೆಯಾಗಿದ್ದಾನೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್ ಪ್ರಧಾನಿ ಎದುರಲ್ಲೇ ಭಯೋತ್ಪಾದನೆ ಬಗ್ಗೆ ಗುಡುಗಿದ ಪ್ರಧಾನಿ ಮೋದಿ

ಶಾಂಘೈ ಶೃಂಗ ಸಭೆಯಲ್ಲಿ ಮೋದಿ, ಜಿನ್ ಪಿಂಗ್ ಭಾರೀ ಕ್ಲೋಸ್: ಪಾಕ್ ಪ್ರಧಾನಿ ಸೀನ್ ನಲ್ಲೂ ಇಲ್ಲ

Arecanut Price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಬಂಪರ್ ಬೆಲೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಊಟ ಮಾಡಿ ನಡೆಯುವಾಗ ದವಡೆ ನೋವು ಬಂದರೆ ಏನರ್ಥ: ಡಾ ಸಿಎನ್ ಮಂಜುನಾಥ್ ಟಿಪ್ಸ್

ಮುಂದಿನ ಸುದ್ದಿ
Show comments