Select Your Language

Notifications

webdunia
webdunia
webdunia
webdunia

‘ಹೇಮಾವತಿ ನದಿಯಲ್ಲಿ ಆ ಕೆಲಸಕ್ಕೆ ಹೆಣ್ಣು ಮಕ್ಕಳು ಇಳಿಯಬಾರದು ಎಂದ ಶಾಸಕ’

‘ಹೇಮಾವತಿ ನದಿಯಲ್ಲಿ ಆ ಕೆಲಸಕ್ಕೆ ಹೆಣ್ಣು ಮಕ್ಕಳು ಇಳಿಯಬಾರದು ಎಂದ ಶಾಸಕ’
ಮಂಡ್ಯ , ಗುರುವಾರ, 5 ಸೆಪ್ಟಂಬರ್ 2019 (19:14 IST)
ಗೊರೂರು ಜಲಾಶಯದಿಂದ 10 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚಿನ ನೀರನ್ನು ಹರಿಯ ಬಿಟ್ಟಿರುವುದರಿಂದ ಹೇಮಾವತಿ  ನದಿಯಲ್ಲಿ ಪ್ರವಾಹ ಉಂಟಾಗಿದೆ.

 
ಮಂಡ್ಯ.ಕೆ.ಆರ್.ಪೇಟೆ ಗೊರೂರು ಜಲಾಶಯದಿಂದ 10 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚಿನ ನೀರನ್ನು ಹರಿಯ ಬಿಟ್ಟಿರುವುದರಿಂದ ಹೇಮಾವತಿ  ನದಿಯಲ್ಲಿ ಪ್ರವಾಹ ಉಂಟಾಗಿದೆ.

ತಾಲ್ಲೂಕಿನ ಹೇಮಗಿರಿಯಲ್ಲಿ ಉಕ್ಕಿ ಹರಿಯುತ್ತಿರುವ ಹೇಮಾವತಿ ನದಿಯ ವೀಕ್ಷಣೆ ನಡೆಸಿದ ಅನರ್ಹ ಶಾಸಕ ನಾರಾಯಣಗೌಡ, ರೈತರು ಹಾಗೂ ಸಾರ್ವಜನಿಕರು ದನಕರುಗಳ ಮೈತೊಳೆಯಲು, ಹೆಣ್ಣು ಮಕ್ಕಳು 
ಬಟ್ಟೆ ತೊಳೆಯಲು ನೀರಿಗೆ ಇಳಿಯಬಾರದು. ಹೀಗಂತ ಅನರ್ಹ ಶಾಸಕ ನಾರಾಯಣಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ಸಚಿವರ ಕ್ಷೇತ್ರದಲ್ಲೇ ಬಸ್ಸಿಗಾಗಿ ಪರದಾಟ, ಹೋರಾಟ