Webdunia - Bharat's app for daily news and videos

Install App

ಬೆಂಗಳೂರಿನ ಸರ್ವಜ್ಞನಗರ, ಮಹದೇವಪುರ& ಯಲಹಂಕ ವಿಭಾಗದಲ್ಲಿ ಅಧಿಕಮಳೆ..!

Webdunia
ಸೋಮವಾರ, 5 ಸೆಪ್ಟಂಬರ್ 2022 (20:30 IST)
ಬೆಂಗಳೂರಿನ ಪೂರ್ವ ಸರ್ವಜ್ಞನಗರ & ಮಹದೇವಪುರ, ಯಲಹಂಕ ವಿಭಾಗದಲ್ಲಿ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿದಸಿದೆ. ಕಳೆದ ರಾತ್ರಿಯಿಡೀ ಮತ್ತು ಇಂದು ಮುಂಜಾನೆವರೆಗೂ ಸುರಿದ ಭಾರಿ ಮಳೆಗೆ ರಸ್ತೆಗಳು & ತಗ್ಗು ಪ್ರದೇಶಗಳು ನೀರಿನಿಂದ ಜಲಾವೃತವಾಗಿ ಜನ & ವಾಹನ ಸವಾರರು ತೀವ್ರವಾಗಿ ತೊಂದರೆ ಅನುಭವಿಸಿದ್ದಾರೆ.‌ ಯಲಹಂಕ ವ್ಯಾಪ್ತಿಯ ಶಿವಕೋಟೆ, ಸೊಂಡೇಕೊಪ್ಪ, ತಾವರೆಕೆರೆಗಳಲ್ಲು ಜೋರು ಮಳೆಯಾಗಿದೆ.
 
ಹವಾಮಾನ ಇಲಾಖೆ ಸ್ಪಷ್ಟಪಡಿಸಿರುವ ಮಳೆ ಪ್ರಮಾಣ 
 
ಮಾರತ್ತಹಳ್ಳಿ-87.5mm ದೊಡ್ಡನಕ್ಕುಂದಿ-70mm ವರ್ತೂರು-83.5mm
ಬೆಳ್ಳಂದೂರು-69.5mm
ಹಾಲನಾಯಕನಹಳ್ಳಿ-74mm
HAL ಏರ್ಪೋರ್ಟ್- 66.5mm
ಬೆಳ್ಳಂದೂರು-69.5mm
 HBR layout *ಚೋಳನಾಯಕನಹಳ್ಳಿ-135mm
ಹಂಪಿನಗರ- 66mm
ಬಂಡಿಕೋಡಿಗೆಹಳ್ಳಿ (ಕೆಐಎ)72.5mm
ದಾಸನಪುರ-67.5mm
ಗಂಟಿಗಾನಹಳ್ಳಿ- 65.5mm
ತಾವರೆಕೆರೆ-135.5mm
ಸೊಂಡೆಕೊಪ್ಪ-79mm
ಸಾತನೂರು-65.5mm
ಸಿಂಗನಾಯಕನಹಳ್ಳಿ-68mm
ಹುಸ್ಕೂರು -70mm ಕಾಚೋಹಳ್ಳಿ-65mm 
ಶಿವಕೋಟೆ-65.5 ಮಿಲಿಮೀಟರ್ ಮಳೆಯಾಗಿದೆ
 
ವರ್ಷದ ವಾಡಿಕೆಯ ಮಳೆ ಈಗಾಗಲೇ ಮುಗಿದಿದೆ. ಸತತವಾಗಿ ಬಿಟ್ಟುಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು & ಬೆಂಗಳೂರು ಸುತ್ತಾಮುತ್ತಾ ಭಾರಿ‌ಮಳೆಯಾಗುತ್ತಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಾಶವಾಗ್ತಿದೆ. ಇನ್ನು ಎರಡು ಮೂರು ದಿನ ಬೆಂಗಳೂರು ಸುತ್ತಾಮುತ್ತಾ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಿದ್ದಕ್ಕೆ ರಮ್ಯಾಗೆ ಖುಷಿ

ನಾವು ಬೀದಿಗಿಳಿದರೆ ನಿಮ್ಮನ್ನು ಮನೆಗೆ ಕಳುಹಿಸಲು ನಮಗೆ ಗೊತ್ತಿದೆ:ಎ.ನಾರಾಯಣಸ್ವಾಮಿ

ಧರ್ಮಸ್ಥಳದಲ್ಲಿ ಅಗೆಯುವ ಸ್ಥಳದಲ್ಲಿ ಇವರಿಂದಲೇ ಪೊಲೀಸರಿಗೆ ದೊಡ್ಡ ಸಮಸ್ಯೆ

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೇ ಪ್ರಜ್ವಲ್ ರೇವಣ್ಣ ಏನು ಮಾಡಿದ್ರು

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮಹತ್ವದ ತೀರ್ಪು ಕೊಟ್ಟ ಕೋರ್ಟ್

ಮುಂದಿನ ಸುದ್ದಿ
Show comments