Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ವಿರುದ್ಧ ಜೋರಾಗಿ ಗುಟುರು ಹಾಕಿದ ಹೆಚ್.ವಿಶ್ವನಾಥ್

ಯಡಿಯೂರಪ್ಪ ವಿರುದ್ಧ ಜೋರಾಗಿ ಗುಟುರು ಹಾಕಿದ ಹೆಚ್.ವಿಶ್ವನಾಥ್
ಮೈಸೂರು , ಶನಿವಾರ, 25 ಜನವರಿ 2020 (11:24 IST)

ರಾಜ್ಯದ ಉಪಚುನಾವಣೆಯಲ್ಲಿ ಸೋತಿರೋ ಹೆಚ್.ವಿಶ್ವನಾಥ್ ತಮಗೆ ಸಚಿವ ಸ್ಥಾನ ಬೇಕೆ ಬೇಕು ಅಂತ ಸಿಎಂ ವಿರುದ್ಧ ಗುಟುರು ಹಾಕತೊಡಗಿದ್ದಾರೆ.
 

ಬಿಜೆಪಿಯ ಹೆಸರು ಇಲ್ಲದ ಕಡೆಯಲ್ಲಿ ಚುನಾವಣೆಗೆ ನಿಂತು ಭಾರೀ ಮತಗಳನ್ನು ಪಡೆದುಕೊಂಡಿರುವೆ. ಸಿಎಂ ಈ ಹಿಂದೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಬೇಕು.

 

webdunia

ನಮ್ಮನ್ನು ಬಿಟ್ಟು ಅದು ಹೇಗೆ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ? ಅಂತ ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಈ ಹಿಂದೆ ರಾಜೀನಾಮೆ ನೀಡಿ ಗೆದ್ದ ಶಾಸಕರ ವಿರುದ್ಧ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಚುನಾವಣೆ ಎದುರಿಸದ ಆರ್.ಶಂಕರ್ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸತೊಡಗಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾವೈರಸ್ ಭೀತಿ: ದೇಶದಲ್ಲೂ ಕಟ್ಟೆಚ್ಚರ