Publish Date: Fri, 24 Jan 2020 (21:57 IST)
Updated Date: Fri, 24 Jan 2020 (21:59 IST)
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಬ್ರೇಕಿಂಗ್ ನ್ಯೂಸ್ ಗಳು ಹರಿದಾಡುತ್ತಿರುವಂತೆ ದೆಹಲಿಗೆ ಡಿಕೆಶಿ ಭೇಟಿ ನೀಡಿರೋದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ನವದೆಹಲಿಗೆ ಭೇಟಿ ನೀಡಿದ್ದರ ಕುರಿತು ಪ್ರತಿಕ್ರಿಯೆ ನೀಡಿರೋ ಕಾಂಗ್ರೆಸ್ ನ ಮುಖಂಡ ಹಾಗೂ ಮಾಜಿ ಸಚಿವ, ಹಾಲಿ ಶಾಸಕ ಡಿ.ಕೆ.ಶಿವಕುಮಾರ್, ಕೋರ್ಟ್ ಕೇಸ್ ಇದ್ದ ಕಾರಣಕ್ಕೆ ಹಾಜರಾಗಲು ಬಂದಿರುವೆ ಅಂತ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆ ಅಥವಾ ಮಾತನಾಡೋದಕ್ಕೆ ಬಂದಿಲ್ಲ ಅಂತ ಸ್ಪಷ್ಟಪಡಿಸಿದ್ರು.
ಯಾವ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕಕ್ಕೆ ವಿಳಂಬ ಆಗುತ್ತಿದೆ ಅನ್ನೋದು ಗೊತ್ತಿಲ್ಲ. ಲೇಟ್ ಆಗ್ತಿರೋದಕ್ಕೆ ಯಾವ ಬೇಸರವೂ ಅಂತ ಡಿಕೆಶಿ ಹೇಳಿದ್ದಾರೆ.