Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಾಯಕರು ಈ ವಿಷಯ ಮಾತಾಡ್ಲೇಬೇಡಿ ಅಂತಂದ ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್ ನಾಯಕರು ಈ ವಿಷಯ ಮಾತಾಡ್ಲೇಬೇಡಿ ಅಂತಂದ ಕೆಪಿಸಿಸಿ ಅಧ್ಯಕ್ಷ
ಮೈಸೂರು , ಶುಕ್ರವಾರ, 24 ಜನವರಿ 2020 (16:31 IST)

ಕಾಂಗ್ರೆಸ್ ನ ಮುಖಂಡರು ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹಾಗೂ ಕಾರ್ಯಾಧ್ಯಕ್ಷರ ಹುದ್ದೆ ಬಗ್ಗೆ ಇನ್ಮುಂದೆ ಮಾತನಾಡ್ಲೇಬೇಡಿ.
 

ಹೀಗಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಡಕ್ ಸೂಚನೆ ನೀಡಿದ್ದಾರೆ.

ಯಾರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಬೇಕು. ಎಷ್ಟು ಜನರನ್ನು ಅದಕ್ಕೆ ನೇಮಕ ಮಾಡಬೇಕು ಅನ್ನೋದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ.

ಹೀಗಾಗಿ ಬಹಿರಂಗವಾಗಿ ಇನ್ಮುಂದೆ ಯಾರೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಗ್ಗೆ ಆಗಲಿ ಅಥವಾ ಕಾರ್ಯಾಧ್ಯಕ್ಷರ ಬಗ್ಗೆ ಆಗಲಿ ಮಾತನಾಡೋಕೆ ಹೋಗಬಾರದು ಅಂತ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಹುದ್ದೆ ಬೇಡವೇ ಬೇಡ : ಖರ್ಗೆ ಖಡಕ್ ನುಡಿ