Select Your Language

Notifications

webdunia
webdunia
webdunia
webdunia

ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ರೇಣುಕಾಚಾರ್ಯ ಸಸ್ಪೆಂಡ್

ರೇಣುಕಾಚಾರ್ಯ
ಬೆಂಗಳೂರು , ಗುರುವಾರ, 23 ಜನವರಿ 2020 (17:39 IST)

ಮಹತ್ವದ ಬೆಳವಣಿಗೆಯೊಂದರಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಸಂಕಷ್ಟ ಎದುರಾಗಿದೆ.
 

ಮುಸ್ಲಿಂ ಸಮಾಜದ ವಿರುದ್ಧ ಅವಮಾನಕರ ಹೇಳಿಕೆ ನೀಡಿರೋ ರೇಣುಕಾರ್ಯರನ್ನು ಸಿಎಂ ರಾಜಕೀಯ ಸ್ಥಾನದಿಂದ ಸಸ್ಪೆಂಡ್ ಮಾಡಬೇಕು.

ಹೀಗಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯ ಮಾಡಿದ್ದಾರೆ.

ರೇಣುಕಾಚಾರ್ಯರನ್ನು ಬಾಯಿ ಬಂದ್ ಮಾಡೋ ಕೆಲಸವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ಮಾಡಬೇಕು ಅಂತ ಆಗ್ರಹ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಗಂಡಂದಿರಿಗೆ ಒಬ್ಬಳೇ ಹೆಂಡತಿ – ಮಾರಾಮಾರಿ ಆಗಿದ್ದೇಕೆ?